ಆಗ ಆ ಹುಡುಗ, ‘ನಾನು ಶಾಸಕರೊಬ್ಬರ ಮಗ, ಕಾರು ತೊಳೆದು ಜೀವನ ನಡೆಸುತ್ತಿದೇನೆ. ನೀವು ಹಣ ನೀಡಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದ್ದ. ಇದರಿಂದ ಮನಸ್ಸಿಗೆ ತೀವ್ರ ನೋವಾಗಿತ್ತು. ಆ ಹುಡುಗನನ್ನು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಬಳಿ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸಿದ್ದೆ. ಅಲ್ಲದೆ, ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ಇದೆ. ಶಾಸಕರಿಗೆ ಇಲ್ಲ ಎಂದು ವಿವರಿಸಿದ್ದೆ’ ಎಂದರು.