ಪೊಲೀಸರ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಲು ಯತ್ನಿಸಿದರೆ ಪಕ್ಷ ಅದನ್ನು ಎಂದಿಗೂ ಸಹಿಸದು. ನಿನ್ನೆ ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಅವರನ್ನು ಆಧಾರರಹಿತ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಈ ಘಟನೆಯನ್ನು ಖಂಡಿಸಿ ಸ್ಥಳೀಯ ಶಾಸಕರಾದ ಶ್ರೀ @HPoonja ಅವರು ತಡ ರಾತ್ರಿಯೇ ಪೊಲೀಸ್ ಠಾಣೆಯಲ್ಲೇ ಧರಣಿ ನಡೆಸಿದ್ದಾರೆ.… pic.twitter.com/fqBfeIdUIU
— Vijayendra Yediyurappa (Modi Ka Parivar) (@BYVijayendra) May 19, 2024