ಉಡುಪಿ ನಗರದ ಜಲಾವೃತ ರಸ್ತೆಯಲ್ಲೇ ತೆರಳಿದ ದ್ವಿಚಕ್ರ ವಾಹನ ಸವಾರರು
ಬಾರಿ ಮಳೆ ಗಾಳಿಗೆ ಪೆರ್ಡೂರು ಸಮೀಪದ ಕುಡ್ತುರ್ಬೈಲ್ ಎಂಬಲ್ಲಿ ಮನೆಯೊಂದರ ಮೇಲ್ಚಾವಣಿ ಹಾರಿ ಹೋಗಿದೆ
ಉಡುಪಿಯ ಪಾಡಿಗಾರಿನ ಪ್ರವಾಹಪೀಡಿತ ಪ್ರದೇಶದಲ್ಲಿದ್ದ ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು
ಚಾರ್ಮಾಡಿ ಘಾಟಿಯಲ್ಲಿ ಮಂಜು ಮತ್ತು ಮಳೆಯ ನಡುವೆ ವಾಹನಗಳು ಸಂಚರಿಸುತ್ತಿರುವುದು