ಸಮಾವೇಶಕ್ಕೆ ಬರುವವರು ಒಂದು ವಾರಕ್ಕೆ ಆಗುವಷ್ಟು ಬಟ್ಟೆಗಳನ್ನು ತೆಗೆದುಕೊಂಡು ಬನ್ನಿ. ರಾಜ್ಯದ ಐದು ಸಾವಿರ ಹಳ್ಳಿಗಳಲ್ಲಿ ಪಂಚಮಸಾಲಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಹಳ್ಳಿಗಳಿಂದ ತಲಾ ಒಂದು ಬಸ್ ವ್ಯವಸ್ಥೆ ಮಾಡಿಕೊಂಡು ಬರಬೇಕು.
ಸಮಾವೇಶ ಪೂರ್ಣಗೊಳಿಸಿ ಹೊರಡುವುದಷ್ಟೇ ಅಲ್ಲ, ಮುಂದಿನ ಹೋರಾಟಕ್ಕೂ ಸಿದ್ಧವಾಗಿ ಬನ್ನಿ ಎಂದು ಹೇಳಿದರು.