ಅಧಿಕಾರಿಗಳಾದ ಎಂ.ಬಿ.ರಾಜೇಶ್ಗೌಡ, ಜಯವಿಭವಸ್ವಾಮಿ, ನವೀನ್ಕುಮಾರ್, ಹನುಮಂತರಾಯಪ್ಪ, ಎಂ.ಎಸ್.ಅಲಿಪುರ ಅವರ ಮೇಲೆ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಜರುಗಿಸಲಾಗುವುದು. ಆರ್ಥಿಕ ಅಶಿಸ್ತು, ನಿರ್ಮಾಣದಲ್ಲಿ ವಿಳಂಬ, ಮುಂಗಡವನ್ನು ಹೆಚ್ಚಳವಾಗಿ ಕೊಟ್ಟಿರುವುದು ಕಂಡು ಬಂದಿದೆ. ಇದರಿಂದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅವರು ಹೇಳಿದರು.