‘ಇದೇ 12ಕ್ಕೆ ಆರಂಭವಾಗಲಿರುವ ತರಗತಿಗಳು ಜೆ.ಸಿ.ನಗರದ ದೂರದರ್ಶನ ಕೇಂದ್ರದ ಹಿಂಭಾಗದಲ್ಲಿರುವ ಕಬೀರ್ ಆಶ್ರಮದಲ್ಲಿಪ್ರತಿದಿನ ಬೆಳಿಗ್ಗೆ 6ಕ್ಕೆ ನಡೆಯಲಿವೆ. ಡಿ.ವಿ.ನಾಗೇಶ್, ಕೈಲಾಶ್ ನೇಖರಾಜ್, ಗೋವಿಂದರಾಜ್, ಜಯಸಿಂಹ, ಲೋಕೇಶಪ್ಪ, ಗುರುಪ್ರಸಾದ್ ಹಾಗೂ ಎಸ್.ಕೆ.ವರದರಾಜನ್ ಉಪನ್ಯಾಸ ನೀಡಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.