ಪ್ರಶಸ್ತಿ ಪುರಸ್ಕೃತರು: ಯಲ್ಲವ್ವ ಮಾದರ (ಬೆಳಗಾವಿ), ಸೋಮಶೇಖರ ಇಮ್ರಾಪುರ (ಧಾರವಾಡ), ಶಿವಾನಂದ ಕಳವೆ (ಉತ್ತರ ಕನ್ನಡ) ಶಾರದ ಸೋಮಯ್ಯ (ಕೊಡಗು), ಕಡಬ ಶ್ರೀನಿವಾಸ (ಬೆಂಗಳೂರು), ಶಿವನಂಜೇಗೌಡ (ಹಾಸನ), ಗೌರಮ್ಮ (ರಾಮನಗರ), ಸೂಲಗಿತ್ತಿ ಸೋಬಾನೆ ನಂಜಮ್ಮ (ತುಮಕೂರು), ದೊಡ್ಡಮನಿ ಗೋಪಾಲಪ್ಪ (ವಿಜಯ ನಗರ), ಹೇರಂಜೆ ಗೋಪಾಲ ಗಾಣಿಗ (ಉಡುಪಿ), ಉಸ್ತಾದ್ ಮಿರ್ಜಿ ಪೈಲ್ವಾನ್ (ಬಳ್ಳಾರಿ), ಮಹದೇವಪ್ಪ ಮೋನಪ್ಪ ಬಡಿಗೇರ (ಬಾಗಲಕೋಟೆ), ಶಿವಲಿಂಗಪ್ಪ (ಕೊಪ್ಪಳ), ಕೆ.ವಿ. ರಮೇಶ್ (ಕಾಸರಗೋಡು), ಶರಣಯ್ಯ ಸ್ವಾಮಿ (ಬೀದರ್), ವೈ. ನಿಂಗಪ್ಪ (ಬಳ್ಳಾರಿ), ಶಾಂತಿ ನಾಯಕ್ (ಉತ್ತರ ಕನ್ನಡ). ವಿಶೇಷ ಪುರಸ್ಕಾರ: ಕುರುವ ಬಸವರಾಜು (ಬೆಂಗಳೂರು).