ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಳೆ–ಪ್ರವಾಹ Live | ತುಂಗಾ ಜಲಾಶಯದಿಂದ ನೀರು ಬಿಡುಗಡೆ, ಹಂಪಿ ಸ್ಮಾರಕಗಳು ಜಲಾವೃತ

Published : 7 ಆಗಸ್ಟ್ 2019, 6:12 IST
ಫಾಲೋ ಮಾಡಿ
Comments
ಸುಬುಧೇಂದ್ರ ತೀರ್ಥ ಸ್ವಾಮೀಜಿ
ಸುಬುಧೇಂದ್ರ ತೀರ್ಥ ಸ್ವಾಮೀಜಿ
ಬೆಳ್ತಂಗಡಿ ತಾಲ್ಲೂಕಿನ ಅನಾರು ಸೇತುವೆ ಕೊಚ್ಚಿ ಹೋಗಿದೆ.
ಬೆಳ್ತಂಗಡಿ ತಾಲ್ಲೂಕಿನ ಅನಾರು ಸೇತುವೆ ಕೊಚ್ಚಿ ಹೋಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಥಳ ಪರಿಶೀಲನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಥಳ ಪರಿಶೀಲನೆ ನಡೆಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರವಾಹದ ಅನಾಹುತ ವೀಕ್ಷಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರವಾಹದ ಅನಾಹುತ ವೀಕ್ಷಿಸಿದರು.
ಹಂಪಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು
ಹಂಪಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು
ಕೊಪ್ಪ ತಾಲ್ಲೂಕು ಬಾಳಗಡಿ
ಕೊಪ್ಪ ತಾಲ್ಲೂಕು ಬಾಳಗಡಿ
ಕೊಪ್ಪ ತಾಲ್ಲೂಕು ಬಾಳಗಡಿ
ಕೊಪ್ಪ ತಾಲ್ಲೂಕು ಬಾಳಗಡಿ
ಕೊಗ್ರೆ ಬಳಿ ಸೇತುವೆ ಬಿರುಕುಬಿಟ್ಟಿದೆ
ಕೊಗ್ರೆ ಬಳಿ ಸೇತುವೆ ಬಿರುಕುಬಿಟ್ಟಿದೆ
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ
ರಬಕವಿ ಪಟ್ಟಣದಲ್ಲಿ ಮನೆಗಳಿಗೆ ಕೃಷ್ಣಾ ನದಿ ನೀರು ನುಗ್ಗಿದ್ದು, ಮಗ್ಗಗಳು ಹಾಳಾಗಿವೆ
ರಬಕವಿ ಪಟ್ಟಣದಲ್ಲಿ ಮನೆಗಳಿಗೆ ಕೃಷ್ಣಾ ನದಿ ನೀರು ನುಗ್ಗಿದ್ದು, ಮಗ್ಗಗಳು ಹಾಳಾಗಿವೆ
ಶ್ರೀರಂಗಪಟ್ಟಣದ ವೆಲ್ಲಿಸ್ಲಿ ಸೇತುವೆ ಸಮೀಪ ಭೂರ್ಗರೆಯುತ್ತಿರುವ ಕಾವೇರಿ (ಪ್ರಜಾವಾಣಿ ಚಿತ್ರ: ನಂಜೇಗೌಡ)
ಶ್ರೀರಂಗಪಟ್ಟಣದ ವೆಲ್ಲಿಸ್ಲಿ ಸೇತುವೆ ಸಮೀಪ ಭೂರ್ಗರೆಯುತ್ತಿರುವ ಕಾವೇರಿ (ಪ್ರಜಾವಾಣಿ ಚಿತ್ರ: ನಂಜೇಗೌಡ)
ಶ್ರೀರಂಗಪಟ್ಟಣ ವೆಲ್ಲೆಸ್ಲಿ ಸೇತುವೆಯ ಮೇಲೆ ಜನರ ಸಂಚಾರ ನಿಷೇಧಿಸಲಾಗಿದೆ(ಪ್ರಜಾವಾಣಿ ಚಿತ್ರ: ನಂಜೇಗೌಡ)
ಶ್ರೀರಂಗಪಟ್ಟಣ ವೆಲ್ಲೆಸ್ಲಿ ಸೇತುವೆಯ ಮೇಲೆ ಜನರ ಸಂಚಾರ ನಿಷೇಧಿಸಲಾಗಿದೆ(ಪ್ರಜಾವಾಣಿ ಚಿತ್ರ: ನಂಜೇಗೌಡ)
ಕಂಪ್ಲಿಯ ಕೋಟೆ ಆಂಜನೇಯ ದೇಗುಲಕ್ಕೆ ನೀರು ನುಗ್ಗಿದೆ.
ಕಂಪ್ಲಿಯ ಕೋಟೆ ಆಂಜನೇಯ ದೇಗುಲಕ್ಕೆ ನೀರು ನುಗ್ಗಿದೆ.
ತುಂಗಭದ್ರಾ ನದಿಯಲ್ಲಿ ಕಂಪ್ಲಿ ಸೇತುವೆ ಮುಳುಗಿದೆ.
ತುಂಗಭದ್ರಾ ನದಿಯಲ್ಲಿ ಕಂಪ್ಲಿ ಸೇತುವೆ ಮುಳುಗಿದೆ.
ಗಂಜಿ ಕೇಂದ್ರಕ್ಕೆ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿದರು.
ಗಂಜಿ ಕೇಂದ್ರಕ್ಕೆ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿದರು.
ಗಂಜಿಕೇಂದ್ರದಲ್ಲಿ ಸಂತ್ರಸ್ತರಿಗೆ ಪುಲಾವ್ ಹಾಗೂ ಬಾಳೆ ಹಣ್ಣು ವಿತರಿಸಲಾಯಿತು
ಗಂಜಿಕೇಂದ್ರದಲ್ಲಿ ಸಂತ್ರಸ್ತರಿಗೆ ಪುಲಾವ್ ಹಾಗೂ ಬಾಳೆ ಹಣ್ಣು ವಿತರಿಸಲಾಯಿತು
ಕುಶಾಲನಗರದ ಸದ್ಯದ ಸ್ಥಿತಿ
ಕುಶಾಲನಗರದ ಸದ್ಯದ ಸ್ಥಿತಿ
ಉಣಕಲ್ ಕೆರೆ ನೀರು
ಉಣಕಲ್ ಕೆರೆ ನೀರು
ಬೀದರ್ ನಲ್ಲಿ 10 ನಿಮಿಷ ಮಳೆ ಸುರಿಯಿತು.
ಬೀದರ್ ನಲ್ಲಿ 10 ನಿಮಿಷ ಮಳೆ ಸುರಿಯಿತು.
ಯಾದಗಿರಿ-ರಾಯಚೂರು ಜಿಲ್ಲೆಗಳನ್ನು ಪ್ರತ್ಯೇಕಿಸುವ ತಿಂಥಣಿ ಸೇತುವೆ ಕೆಳಗೆ ವಿಶಾಲ ಪಾತ್ರದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ.
ಯಾದಗಿರಿ-ರಾಯಚೂರು ಜಿಲ್ಲೆಗಳನ್ನು ಪ್ರತ್ಯೇಕಿಸುವ ತಿಂಥಣಿ ಸೇತುವೆ ಕೆಳಗೆ ವಿಶಾಲ ಪಾತ್ರದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ.
ತಿಂಥಣಿ ಸೇತುವೆ ಕೆಳಗೆ ವಿಶಾಲ ಪಾತ್ರದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ.
ತಿಂಥಣಿ ಸೇತುವೆ ಕೆಳಗೆ ವಿಶಾಲ ಪಾತ್ರದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ.
ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತುಂಗಾ ನದಿಯ ಭೋರ್ಗರೆದು ಹರಿಯುತ್ತಿದ್ದು, ತೋಟಗಳು ಜಲಾವೃತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತುಂಗಾ ನದಿಯ ಭೋರ್ಗರೆದು ಹರಿಯುತ್ತಿದ್ದು, ತೋಟಗಳು ಜಲಾವೃತವಾಗಿದೆ.
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT