ಕೆ.ಚನ್ನಬಸಪ್ಪ (ಉಪಾಧ್ಯಕ್ಷ), ಸಿ.ಎಲ್.ಶಿವಕುಮಾರ್ (ಕಾರ್ಯದರ್ಶಿ), ಸಿ.ಮದನ್ ಮೋಹನ್ (ಜಂಟಿ ಕಾರ್ಯದರ್ಶಿ), ಆರತಿ ಆನಂದ್ (ಖಜಾಂಜಿ) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಆ.26ರಂದು ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.