‘ಬಾದಾಮಿ, ಐಹೊಳೆ, ಪಟ್ಟದಕಲ್ಲು ಸುತ್ತ–ಮುತ್ತ ಪ್ರದೇಶಗಳಿಗೆ ಪ್ರವಾಸಿಗರು ಬರುತ್ತಿದ್ದರು. ನಾಲ್ಕು ದಿನಗಳಿಂದ ಮೂರು ಕೊಠಡಿ ಮಾತ್ರ ನೀಡಲಾಗಿದ್ದು, ₹2,100 ಬಾಡಿಗೆ ಬಂದಿದೆ. ತಾಣ ವೀಕ್ಷಣೆಗೆ ಬಂದವರೂ ಉಳಿದುಕೊಳ್ಳುತ್ತಿಲ್ಲ’ ಎಂದು ಬಾದಾಮಿಯ ಆನಂದ್ ಡಿಲಕ್ಸ್ ಲಾಡ್ಜ್ನ ಚಂದ್ರಶೇಖರ ಕಚ್ಚಾಟಿ ಅಳಲು ತೋಡಿಕೊಂಡರು.