‘ಆತನ ಕೈಯಲ್ಲಿ ಹೊಡೆಸಿಕೊಳ್ಳುವ ಮುಟ್ಟಾಳ ನಾನಲ್ಲ. ಗಾಂಧಿವಾದಿಯೂ ಅಲ್ಲ. ಮತ್ತೊಂದು ಕೆನ್ನೆ ತೋರಿಸುವ ಹೇಡಿಯೂ ಅಲ್ಲ. ತಾಕತ್ತಿದ್ದರೆ ಮುಟ್ಟಿ ನೋಡಲಿ. ಆಗ ದೇವಯ್ಯ, ಕೊಡಗಿನ ಜನರು ಯಾರೆಂದು ಗೊತ್ತಾಗಲಿದೆ. ಆತ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ಜಿಲ್ಲೆಗೆ ಬಂದು ಎದುರಿಸಲಿ’ ಎಂದು ದೇವಯ್ಯ ಸವಾಲು ಹಾಕಿದರು.