ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪೌರ ಕಾರ್ಮಿಕರು, ಚಾಲಕರು ಕಾಯಂ | ಮೇ 1ರಂದು ನೇಮಕಾತಿ ಪತ್ರ: ಸಿದ್ದರಾಮಯ್ಯ ಭರವಸೆ

Published : 7 ಏಪ್ರಿಲ್ 2025, 15:45 IST
Last Updated : 7 ಏಪ್ರಿಲ್ 2025, 15:45 IST
ಫಾಲೋ ಮಾಡಿ
Comments
‘ಕಾಯಂ ಆದಾಕ್ಷಣ ₹50 ಸಾವಿರಕ್ಕೆ ವೇತನ’
‘ಪೌರ ಕಾರ್ಮಿಕರೇ ನಿಮ್ಮ ಕೆಲಸ ಕಾಯಂ ಆದ ತಕ್ಷಣ ಸಂಬಳ ₹50 ಸಾವಿರ ಮುಟ್ಟುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ಅವರು ‘ಇಂದೇ ನಿಮಗೆ ನೇಮಕಾತಿ ಪತ್ರ ನೀಡಬೇಕು ಎನ್ನುವ ಆಲೋಚನೆ ಇತ್ತು. ಒಂದಷ್ಟು ಸಿಂಧುತ್ವ ಬಾಕಿಯಿದ್ದು ಮೇ 1ರಂದು ನೇಮಕಾತಿ ಪತ್ರ ನಿಮ್ಮ ಕೈ ಸೇರುವುದು. ಪೌರಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರುವುದೇ ಕಾಂಗ್ರೆಸ್ ಸರ್ಕಾರದ ಸಂಕಲ್ಪ. ಪೌರಕಾರ್ಮಿಕರು ನಮ್ಮ ಹಾಗೂ ದೇಶದ ಶಕ್ತಿ ಕಾಂಗ್ರೆಸ್ ಸರ್ಕಾರ ನಿಮ್ಮ ಶಕ್ತಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT