ಈ ಬಗ್ಗೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ಬಾಬಾ ರಾಮದೇವ ಮತ್ತು ಅವರ ಪತಂಜಲಿ ಕಂಪನಿ ಮಾಡಿದ ನಿರ್ದಯ ವಂಚನೆಯನ್ನು ಕ್ಷಮಿಸಲಾಗದು. ಅವರು ಆಯುರ್ವೇದ ಮತ್ತು ಭಾರತೀಯ ಔಷಧ ಪದ್ಧತಿಗೆ ಅಪಖ್ಯಾತಿ ತಂದಿದ್ದಾರೆ. ಆದ್ದರಿಂದ ಪತಂಜಲಿ ಕಂಪನಿಯ ಎಲ್ಲ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ಸೂಚಿಸಿದ್ದೇನೆ’ ಎಂದು ಹೇಳಿದ್ದಾರೆ.