ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಕಂದಾಯ ದಾಖಲೆ | ಬಜೆಟ್‌ ನಂತರ ಏಕೀಕೃತ ವ್ಯವಸ್ಥೆ: ಸಚಿವ ಕೃಷ್ಣಬೈರೇಗೌಡ

ಪಹಣಿಯಲ್ಲಿಯೇ ದೊರೆಯಲಿವೆ ಮ್ಯುಟೇಷನ್, ಇ.ಸಿ, ಆಕಾರ್ ಬಂದ್ ಮತ್ತು ಸರ್ವೆ ಸ್ಕೆಚ್‌
Published : 27 ಫೆಬ್ರುವರಿ 2026, 20:41 IST
Last Updated : 27 ಫೆಬ್ರುವರಿ 2026, 20:41 IST
ADVERTISEMENT
ಫಾಲೋ ಮಾಡಿ
Comments
ಕಂದಾಯ ಇಲಾಖೆಯಲ್ಲಿ ಮೌನ ಕ್ರಾಂತಿ
ಒಂದು ಪೋಡಿ ದುರಸ್ತಿಗೆ ಒಂದು ಎಕರೆಗೆ ₹50 ಸಾವಿರದಿಂದ ₹5 ಲಕ್ಷ, ₹10 ಲಕ್ಷ ಖರ್ಚಾಗುತ್ತದೆ ಎಂದು ರೈತರು ಹೇಳಿದ್ದನ್ನು ಕೇಳಿದ್ದೇನೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳು ಜನರನ್ನು ಶೋಷಿಸುತ್ತಿದ್ದರು. ಮಧ್ಯವರ್ತಿಗಳಿಗೆ ಹಣ ಕೊಟ್ಟರೆ ಕೆಲಸ ಆಗುತ್ತದೆ ಎನ್ನುವ ಸ್ಥಿತಿ ಇತ್ತು. ಆದರೆ ಈ ವ್ಯವಸ್ಥೆ ಬದಲಿಸಿ ಕಂದಾಯ ಇಲಾಖೆಯಲ್ಲಿ ಮೌನಕ್ರಾಂತಿ ಮಾಡಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ರೆಕಾರ್ಡ್ ರೂಂನಲ್ಲಿ ಇಟ್ಟಿದ್ದಾರೆ. ಹೀಗೆ ನಕಲು, ಫೋರ್ಜರಿ ತಡೆಗೆ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುತ್ತಿದ್ದೇವೆ. ಈಗ 71 ಕೋಟಿ ಪುಟಗಳು ಸ್ಕ್ಯಾನಿಂಗ್ ಆಗಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT