ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ, ಚಿಕ್ಕಶೆಲ್ಲಿಕೇರಿಯ ಅಡಿವೇಶ್ವರ ಶಾಸ್ತ್ರಿ, ಹುಲ್ಯಾಳದ ಶ್ರದ್ಧಾನಂದ ಸ್ವಾಮೀಜಿ, ಗದ್ದನಕೇರಿ ಕಸ್ತೂರಿಮಠದ ಶಿವಾನಂದ ಸ್ವಾಮೀಜಿ, ಲಿಂಗನೂರಿನ ಶಿವಪುತ್ರ ಸ್ವಾಮೀಜಿ, ಕುಂಚನೂರಿನ ಸಿದ್ಧಲಿಂಗ ದೇವರು, ಆಲಗೂರಿನ ಲಕ್ಷ್ಮಣ ಮುತ್ಯಾ, ಜಮಖಂಡಿಯ ಕೃಷ್ಣಾನಂದ ಸ್ವಾಮೀಜಿ, ಗಣಿಯ ಚಿನ್ಮಯಾನಂದ ಸ್ವಾಮೀಜಿ, ರೂಗಿಯ ನಿತ್ಯಾನಂದ ಶ್ರೀ ಇದ್ದರು.