‘ಬಿಸಿನೀರಿನಿಂದ ವಿದ್ಯಾರ್ಥಿ ಗಾಯಗೊಂಡ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕ ಲಾಗುತ್ತಿದ್ದು, ಬಹುತೇಕ ಮಂದಿ ವಿದ್ಯಾರ್ಥಿಯಿಂದಲೇ ತಪ್ಪಾಗಿದೆ ಎನ್ನುತ್ತಿದ್ದಾರೆ. ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರನ್ನು ವಿಚಾರಣೆಗೆ ಒಳಪಡಿ ಸಲಾಗುತ್ತಿದೆ’ ಎಂದು ಠಾಣೆಯ ಪಿಎಸ್ಐ ಸಿದ್ಧರಾಮ ಬಿದರಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.