ಇದರಿಂದ ಎಚ್ಚೆತ್ತುಕೊಂಡ ಕಾರ್ಖಾನೆಯವರು ಟ್ಯಾಂಕರ್ಗಳ ಮೂಲಕ ವಿಷಯುಕ್ತ ತ್ಯಾಜ್ಯವನ್ನು ತುಂಬಿಸಿಕೊಂಡು ಬಂದು ಹೊಸಗಾವಿ ಗ್ರಾಮದ ಬಳಿ ವಿಲೇವಾರಿ ಮಾಡಿದ್ದಾರೆ. ಅಕ್ಕಪಕ್ಕದಲ್ಲಿ ಭತ್ತ, ಕಬ್ಬು, ರಾಗಿ ಬೆಳೆ ಇದ್ದು ಬೆಳೆಗೆ ಅಪಾಯ ಎದುರಾಗಿದೆ. ಕಾರ್ಖಾನೆಯ ಕೃತ್ಯಕ್ಕೆ ಚಿಕ್ಕೋನಹಳ್ಳಿ, ಅಣೆದೊಡ್ಡಿ, ತಗ್ಗಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.