ಮಂಗಳವಾರ, 10 ಮಾರ್ಚ್ 2026
×
ADVERTISEMENT

ರಾಜ್ಯದ ಇಬ್ಬರು ಕಾಂಗ್ರೆಸ್‌ ಶಾಸಕರಿಗೆ ‘ಸುಪ್ರೀಂ ಕೋರ್ಟ್‌‘ ನಿರಾಳ

Published : 27 ಫೆಬ್ರುವರಿ 2026, 14:16 IST
Last Updated : 27 ಫೆಬ್ರುವರಿ 2026, 14:16 IST
ADVERTISEMENT
ಫಾಲೋ ಮಾಡಿ
Comments
ಚುನಾವಣಾ ಅಫಿಡವಿಟ್‌ನಲ್ಲಿ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. ಅಬಕಾರಿ ವ್ಯವಹಾರದ ಮಾಹಿತಿಯನ್ನೂ ನೀಡಿದ್ದೇನೆ. ಅಂಕಿ ಅಂಶಗಳನ್ನು ಬರೆಯುವಾಗ ಸಣ್ಣ ತಪ್ಪಾಗಿತ್ತು. ಆದರೆ, ಒಟ್ಟಾರೆ ಲೆಕ್ಕ ಸರಿಯಾಗಿತ್ತು. ಸೋತವರು ಈ ರೀತಿ ಬರುವುದು ಸರಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ.
ಎನ್‌.ಎಸ್‌.ಸುಬ್ಬಾರೆಡ್ಡಿ, ಕಾಂಗ್ರೆಸ್‌ ಶಾಸಕ
‘ಯಾವುದನ್ನೂ ಮುಚ್ಚಿಟ್ಟಿಲ್ಲ’
ಚುನಾವಣಾ ಅಫಿಡವಿಟ್‌ನಲ್ಲಿ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. ಅಬಕಾರಿ ವ್ಯವಹಾರದ ಮಾಹಿತಿಯನ್ನೂ ನೀಡಿದ್ದೇನೆ. ಅಂಕಿ ಅಂಶಗಳನ್ನು ಬರೆಯುವಾಗ ಸಣ್ಣ ತಪ್ಪಾಗಿತ್ತು. ಆದರೆ, ಒಟ್ಟಾರೆ ಲೆಕ್ಕ ಸರಿಯಾಗಿತ್ತು. ಸೋತವರು ಈ ರೀತಿ ಬರುವುದು ಸರಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ಕಾಂಗ್ರೆಸ್‌ ಶಾಸಕ ಎನ್‌.ಎಸ್‌.ಸುಬ್ಬಾರೆಡ್ಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT