ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ವಿಕಾಸ ಸೌಧ ಕಳಪೆ ಕಾಮಗಾರಿ: 6 ಎಂಜಿನಿಯರ್‌ಗಳಿಂದ ನಷ್ಟ ವಸೂಲಿಗೆ ಮುಂದಾದ ಸರ್ಕಾರ

Published : 7 ಜನವರಿ 2026, 16:05 IST
Last Updated : 8 ಜನವರಿ 2026, 2:53 IST
ಫಾಲೋ ಮಾಡಿ
Comments
ಕಾಮಗಾರಿಯಲ್ಲಿ ಲೋಪವೇನು?:
ಕಟ್ಟಡ ಕಾಮಗಾರಿಯ ಟೆಂಡರ್‌ನಲ್ಲಿ ನಿಗದಿಪಡಿಸಿದ್ದ ಪ್ರಕಾರ ಕಟ್ಟಡಕ್ಕೆ ಏಕರೂಪ, ಗಾತ್ರ ಮತ್ತು ಮೇಲ್ಮೈ ಹೊಂದಿದ್ದ (ಆಶ್ಲರ್‌) ಕಲ್ಲುಗಳನ್ನು ಬಳಸಬೇಕಿತ್ತು. ಆದರೆ, ಕಳಪೆ ಗುಣಮಟ್ಟದ ಕಲ್ಲುಗಳನ್ನು ಬಳಸಲಾಗಿದೆ. ಕಲ್ಲುಗಳ ಮುಖಗಳನ್ನು ಕೆತ್ತಿ ಸಮತಟ್ಟು ಮಾಡದೆ, ಒಂದು ಬದಿಯನ್ನು (ಕಟ್ಟಡ ಮುಂಭಾಗ) ಮಾತ್ರ ಸಮ ಮಾಡಲಾಗಿದೆ. ಕಲ್ಲುಗಳ ಹಿಂಭಾಗಗಳಲ್ಲಿ ಉಬ್ಬುತಗ್ಗುಗಳಿದ್ದು, ಅವುಗಳನ್ನು ಸರಿಪಡಿಸಲು ಸಿಮೆಂಟ್‌ ಉಪಯೋಗಿಸಲಾಗಿತ್ತು ಎಂದು ಲೋಕಾಯುಕ್ತ ವರದಿಯಲ್ಲಿದೆ.
ADVERTISEMENT
ADVERTISEMENT
ADVERTISEMENT