‘ಮೋಜಿನ ಜೀವನ ನಡೆಸಲು ಗಾಂಜಾ ಮಾರಾಟದ ದಂಧೆಗೆ ಇಳಿದಿದ್ದಪ್ರಿಯಕರ ಸಿದ್ದಾರ್ಥ್, ‘ಹೊಸ ಉದ್ಯಮ ಆರಂಭಿಸಿದ್ದೇನೆ. ನೀನೂ ಜೊತೆಯಾದರೆ, ಹೆಚ್ಚು ಹಣ ಸಂಪಾದಿಸಬಹುದು’ ಎಂದು ರೇಣುಕಾಳನ್ನು ಬೆಂಗಳೂರಿಗೆ ಕರೆಸಿ ಕೊಂಡಿದ್ದ. ಗಾಂಜಾ ವ್ಯವಹಾರ
ದಲ್ಲಿ ತೊಡಗಿದ್ದ ಸುಧಾಂಶುನನ್ನು ಆಕೆಗೆ ಪರಿಚಯಿಸಿದ್ದ. ಮಾರತ್ತಹಳ್ಳಿಯಲ್ಲಿ ರೂಂನಲ್ಲಿಯುವತಿಯನ್ನು ಇರಿಸಿದ್ದ’ ಎಂದು ಮೂಲಗಳು ತಿಳಿಸಿವೆ.