ನಾಗಪ್ಪ (65), ಪೆದ್ದಣ್ಣ ( 39), ನಾರಾಯಣಪ್ಪ(35), ಜನಾರ್ದನ (34) ಮೃತಪಟ್ಟವರು.ನಾಗಪ್ಪ ಮತ್ತು ಪೆದ್ದಣ್ಣ ಸಂಪಿನೊಳಗೆ ಮೊದಲು ಇಳಿದಿದ್ದರು. ಇವರು ಮೇಲೆ ಬಾರದಿದ್ದಾಗ ಆತಂಕಗೊಂಡ ನಾರಾಯಣಪ್ಪ ಮತ್ತು ಜನಾರ್ದನ್ ಸಹ ಇಳಿದಿದ್ದಾರೆ. ನಾರಾಯಣಪ್ಪ ಸಹ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಜನಾರ್ದನ್ ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾದರು.