‘2008ರ ಸೆ.11ರಂದು, ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವುದನ್ನು ಹಾಗೂ ಆನುವಂಶೀಯ ಅರ್ಚಕರ ಮೇಲೆ ರಾಮಚಂದ್ರಾಪುರ ಮಠದ ದಬ್ಬಾಳಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಠದ ಕಾರ್ಯಕರ್ತ ಗುರುಮೂರ್ತಿ ಅವರ ಮೇಲೆ ರಾಜಗೋಪಾಲ ಅಡಿ, ರವಿ ಅಡಿ, ಮನು ನಾವಡ ಎಂಬುವವರು ಹತ್ಯೆಗೆ ಯತ್ನಿಸಿದ್ದರು’ ಎಂದು ಶೇಖರ್ ನಾಯ್ಕ ದೂರು ನೀಡಿದ್ದರು.