* ಬಿ.ಕೆ.ಸಿಂಗ್, ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ.
* ಆರ್.ಎಂ.ಎನ್. ಸಹಾಯ್, ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ.
* ಎಂ.ಎಚ್. ಸ್ವಾಮಿನಾಥನ್, ನಿವೃತ್ತ ಐಎಎಫ್ ಅಧಿಕಾರಿ.
* ಡಾ. ಹರಿಣಿ ನಾಗೇಂದ್ರ, ಪ್ರಾಧ್ಯಾಪಕಿ, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ.
* ಡಾ. ಶೋಭಾ ಆನಂದ್, ಪರಿಸರ ತಜ್ಞೆ.
* ಎಂ.ಡಿ. ಸುಭಾಷ್ ಚಂದ್ರ, ಕುಮಟಾ.
* ಜಯಕರ್ ಭಂಡಾರಿ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಕಾರವಾರ.
* ಎ.ಜೆ.ಟಿ. ಜಾಂನ್ಟಿಂಗ್, ಉಭಯ ಚರ ಜೀವಿಗಳ ತಜ್ಞ, ಬೆಂಗಳೂರು.
* ಹರೀಶ ಭಟ್, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು.
* ಬಾಲಚಂದ್ರ ಹೆಗಡೆ, ಪರಿಸರ ಮತ್ತು ಸುಸ್ಥಿರ ವ್ಯವಸಾಯ ತಜ್ಞ, ಶಿರಸಿ.