<p><strong>ಬೆಂಗಳೂರು:</strong> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಚೌಡಯ್ಯ ಪ್ರಶಸ್ತಿಗೆ ಮುಂಬೈನ ಹಿಂದೂಸ್ತಾನಿ ತಬಲಾ ವಾದಕ ಸುರೇಶ್ ತಲ್ವಾಲಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.</p>.<p>* <strong>ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: </strong>ಆರ್. ಪರಮಶಿವನ್, ಬೆಂಗಳೂರು</p>.<p>* <strong>ಪಂಪ ಪ್ರಶಸ್ತಿ: </strong>ಡಾ. ಬಿ.ಎ.ಸನದಿ, ಕುಮಟಾ, ಉತ್ತರ ಕನ್ನಡ</p>.<p>* <strong>ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ:</strong> ನೇಮಿಚಂದ್ರ, ಬೆಂಗಳೂರು</p>.<p>* <strong>ಜಾನಪದ ಶ್ರೀ ಪ್ರಶಸ್ತಿ:</strong> ಸತ್ತೂರ ಇಮಾಂಸಾಬ್, ಬಳ್ಳಾರಿ</p>.<p>* <strong>ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ:</strong> ಪೀಟರ್ ಲೂಯಿಸ್, ದಕ್ಷಿಣ ಕನ್ನಡ</p>.<p>* <strong>ಜಕಣಾಚಾರಿ ಪ್ರಶಸ್ತಿ: </strong>ಎನ್. ಪುಷ್ಪಮಾಲಾ, ಬೆಂಗಳೂರು</p>.<p>* <strong>ಸಂತ ಶಿಶುನಾಳ ಷರೀಫ ಪ್ರಶಸ್ತಿ:</strong> ರತ್ನಮಾಲಾ ಪ್ರಕಾಶ್, ಬೆಂಗಳೂರು</p>.<p>* <strong>ಶ್ರೀ ನಿಜಗುಣ ಪುರಂದರ ಪ್ರಶಸ್ತಿ:</strong> ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು</p>.<p>* <strong>ಕುಮಾರವ್ಯಾಸ ಪ್ರಶಸ್ತಿ:</strong> ಕಮಲಮ್ಮ ವಿಠ್ಠಲರಾವ್, ಬೆಂಗಳೂರು</p>.<p>* <strong>ಶಾಂತಲಾ ನಾಟ್ಯ ಪ್ರಶಸ್ತಿ:</strong> ಎಂ. ಶಕುಂತಲಾ, ಬೆಂಗಳೂರು</p>.<p>* <strong>ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ:</strong> ಎಂ.ಎಸ್. ಸಿಂಧೂರ</p>.<p>* <strong>ಬಿ.ವಿ. ಕಾರಂತ ಪ್ರಶಸ್ತಿ: </strong>ಡಾ. ನ.ರತ್ನ, ಮೈಸೂರು</p>.<p>* <strong>ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: </strong>ಜಂಬಣ್ಣ ಅಮರಚಿಂತ, ರಾಯಚೂರು</p>.<p>ಈ ಎಲ್ಲಾ ಪ್ರಶಸ್ತಿಗಳು ₹ 3 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.</p>.<p>ನವೆಂಬರ್ 15ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಚೌಡಯ್ಯ ಪ್ರಶಸ್ತಿಗೆ ಮುಂಬೈನ ಹಿಂದೂಸ್ತಾನಿ ತಬಲಾ ವಾದಕ ಸುರೇಶ್ ತಲ್ವಾಲಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.</p>.<p>* <strong>ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: </strong>ಆರ್. ಪರಮಶಿವನ್, ಬೆಂಗಳೂರು</p>.<p>* <strong>ಪಂಪ ಪ್ರಶಸ್ತಿ: </strong>ಡಾ. ಬಿ.ಎ.ಸನದಿ, ಕುಮಟಾ, ಉತ್ತರ ಕನ್ನಡ</p>.<p>* <strong>ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ:</strong> ನೇಮಿಚಂದ್ರ, ಬೆಂಗಳೂರು</p>.<p>* <strong>ಜಾನಪದ ಶ್ರೀ ಪ್ರಶಸ್ತಿ:</strong> ಸತ್ತೂರ ಇಮಾಂಸಾಬ್, ಬಳ್ಳಾರಿ</p>.<p>* <strong>ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ:</strong> ಪೀಟರ್ ಲೂಯಿಸ್, ದಕ್ಷಿಣ ಕನ್ನಡ</p>.<p>* <strong>ಜಕಣಾಚಾರಿ ಪ್ರಶಸ್ತಿ: </strong>ಎನ್. ಪುಷ್ಪಮಾಲಾ, ಬೆಂಗಳೂರು</p>.<p>* <strong>ಸಂತ ಶಿಶುನಾಳ ಷರೀಫ ಪ್ರಶಸ್ತಿ:</strong> ರತ್ನಮಾಲಾ ಪ್ರಕಾಶ್, ಬೆಂಗಳೂರು</p>.<p>* <strong>ಶ್ರೀ ನಿಜಗುಣ ಪುರಂದರ ಪ್ರಶಸ್ತಿ:</strong> ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು</p>.<p>* <strong>ಕುಮಾರವ್ಯಾಸ ಪ್ರಶಸ್ತಿ:</strong> ಕಮಲಮ್ಮ ವಿಠ್ಠಲರಾವ್, ಬೆಂಗಳೂರು</p>.<p>* <strong>ಶಾಂತಲಾ ನಾಟ್ಯ ಪ್ರಶಸ್ತಿ:</strong> ಎಂ. ಶಕುಂತಲಾ, ಬೆಂಗಳೂರು</p>.<p>* <strong>ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ:</strong> ಎಂ.ಎಸ್. ಸಿಂಧೂರ</p>.<p>* <strong>ಬಿ.ವಿ. ಕಾರಂತ ಪ್ರಶಸ್ತಿ: </strong>ಡಾ. ನ.ರತ್ನ, ಮೈಸೂರು</p>.<p>* <strong>ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: </strong>ಜಂಬಣ್ಣ ಅಮರಚಿಂತ, ರಾಯಚೂರು</p>.<p>ಈ ಎಲ್ಲಾ ಪ್ರಶಸ್ತಿಗಳು ₹ 3 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.</p>.<p>ನವೆಂಬರ್ 15ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>