ದೇವಸ್ಥಾನದ ಕಿಟಕಿಯನ್ನು ಮುರಿಯಲಾಗಿದೆ. ಹುಂಡಿ ಮತ್ತು ಬೆಲೆಬಾಳುವ ವಸ್ತುಗಳನ್ನಿಡುವ ಪೆಟ್ಟಿಗೆ ಕಳುವಾಗಿದೆ ಎಂದು ತಕ್ಷಣಕ್ಕೆ ತಿಳಿದುಬಂದಿದೆ. ದೇವಸ್ಥಾನದ ಹಿಂಬದಿಯಿರುವ ಅಪಾರ್ಟ್ಮೆಂಟ್ನಲ್ಲಿ ಅರ್ಚಕರು ವಾಸಿಸುತ್ತಾರೆ. ಅವರು ಕ್ಷೇಮದಿಂದಿದ್ದಾರೆ ಎಂದು ದೇವಾಲಯ ಮಂಡಳಿ ಸದಸ್ಯ ಶ್ರೀನಿವಾಸ ಸುಂಕಾರಿ ಹೇಳಿದ್ದಾರೆ.