140 ದೇಶಗಳ 2,000 ಜನಪ್ರಿಯ ವ್ಯಕ್ತಿಗಳು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ಝೈ, ತ್ರಿಷಾ ಶೆಟ್ಟಿ ಸೇರಿದಂತೆ ಜಗತ್ತಿನ 20 ಪ್ರಮುಖ ಹೋರಾಟಗಾರರುಗುರುವಾರ ಬಹಿರಂಗ ಪತ್ರವನ್ನು ಬರೆದಿದ್ದು,ವಿಶ್ವದ ನಾಗರಿಕರು ಮತ್ತು ಭೂಮಿಯ ರಕ್ಷಣೆಗಾಗಿ ‘ತುರ್ತು ಪರಿಸ್ಥಿತಿ’ ಘೋಷಿಸುವಂತೆ ಕರೆ ನೀಡಿದ್ದಾರೆ.