ಇದಕ್ಕೂ ಮುನ್ನ ಸಂಧು ಪ್ರಾರ್ಥನೆ ಸಲ್ಲಿಸಿದರು. ನಂತರ, ‘ಗುರುನಾನಕ್ ದರ್ಬಾರದಲ್ಲಿ ನಡೆದ ಸತ್ಸಂಗದಲ್ಲಿ ಅಫ್ಗಾನಿಸ್ತಾನ ಪ್ರಜೆಗಳೊಂದಿಗೆ ಪಾಲ್ಗೊಂಡು, ಕೀರ್ತನೆಗಳನ್ನು ಆಲಿಸಲು ಅವಕಾಶ ಲಭಿಸಿದ್ದು ನನ್ನ ಭಾಗ್ಯ. ಗುರುನಾನಕ್ ಅವರು ಸಾರಿದ ಏಕತೆ, ಸಮಾನತೆ ಕುರಿತು ಮಾತನಾಡಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.