ಇಂಪ್ಯಾಕ್ಟ್ ಅಡ್ವೈಸರ್ ಪ್ರಿಯಾ ಸಾವಂತ್ ಹಾಗೂ ವಿಜಯ್ ಪಲ್ಲೊದ್ ಅವರು ಆಯೋಜಿಸಿದ್ದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಸೇನ್, ‘ಕೇರಳದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಈ ಸಮಸ್ಯೆಯನ್ನು ನಿರಾಕರಿಸಲಾಗುತ್ತಿತ್ತು. ಈ ಚಿತ್ರವು ಜಗತ್ತಿನ ಎಲ್ಲ ಸಮುದಾಯಗಳಿಗೂ ತಲುಪಿ ಜಾಗೃತಿ ಮೂಡಿಸುವ ಒಂದು ಚಳವಳಿಯಾಗಿದೆ’ ಎಂದು ಅವರು ತಿಳಿಸಿದರು.