<p><strong>ಗ್ವಾಟೆಮಾಲಾ ನಗರ</strong>: ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಸೋಮವಾರ ಬೆಳಿಗ್ಗೆ ಬಸ್ವೊಂದು ಸೇತುವೆಯಿಂದ ಉರುಳಿಬಿದ್ದ ಪರಿಣಾಮ 55ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.</p><p>75 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಉರುಳಿ ಬಿದ್ದಿದ್ದು, ಮೃತಪಟ್ಟವರಲ್ಲಿ ಮಕ್ಕಳು ಸೇರಿದ್ದಾರೆ. ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.</p>.ಆಳ–ಅಗಲ: ಘನತೆಯ ಸಾವಿನ ಹಕ್ಕು; ಕರ್ನಾಟಕದ ದಿಟ್ಟ ಹೆಜ್ಜೆ.AI Action Summit: ಫ್ರಾನ್ಸ್ಗೆ ಬಂದಿಳಿದ ಪ್ರಧಾನಿ ಮೋದಿಗೆ ಮ್ಯಾಕ್ರನ್ ಸ್ವಾಗತ. <p>ಘಟನಾ ಸ್ಥಳದಲ್ಲಿ 55 ಮೃತದೇಹಗಳು ಪತ್ತೆಯಾಗಿವೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ವಕ್ತಾರ ಎಡ್ವಿನ್ ವಿಲ್ಲಾಗ್ರಾನ್ ಹೇಳಿದ್ದಾರೆ.</p><p>ಬಸ್ ಪ್ರೊಗ್ರೆಸೊದಿಂದ ಹೊರಟು ಗ್ವಾಟೆಮಾಲಾ ಬಳಿ ಬಂದ ವೇಳೆ 115 ಅಡಿ ಎತ್ತರದ ಸೇತುವೆಯಿಂದ ಕೊಳಚೆ ನೀರಿಗೆ ಬಿದ್ದಿದೆ. ಈ ವೇಳೆ ಅರ್ಧ ಬಸ್ ಕೊಳಚೆ ನೀರಿನಲ್ಲಿ ಮುಳುಗಿತ್ತು ಎಂದು ವಿಲ್ಲಾಗ್ರಾನ್ ತಿಳಿಸಿದ್ದಾರೆ.</p><p>ಈ ಸಂಬಂಧ ಗ್ವಾಟೆಮಾಲಾ ಅಧ್ಯಕ್ಷ ಬರ್ನಾರ್ಡೊ ಅರೆವಾಲೊ ಅವರು ಸಂತಾಪ ಸೂಚಿಸಿ, ಶೋಕಾಚರಣೆಯ ದಿನವನ್ನಾಗಿ ಘೋಷಿಸಿದರು.</p>.ಭಾರತ ದಾಳಿಕೋರ ರಾಷ್ಟ್ರವಲ್ಲ: ರಾಜನಾಥ್ ಸಿಂಗ್.ಸಾರ್ವಜನಿಕ ಸಾರಿಗೆ ಮೆಟ್ರೊ ಪ್ರಯಾಣ ದರ ಏರಿಸುವ ಅಗತ್ಯವಿತ್ತೇ?: ಜನರ ಆಕ್ರೋಶ.KPSC: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆ; ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ.ಕೇಂದ್ರ BJP ಶಿಸ್ತು ಪಾಲನಾ ಸಮಿತಿಯಿಂದ ಯತ್ನಾಳ್ಗೆ ನೋಟಿಸ್: ಶಾಸಕ ಹೇಳಿದ್ದೇನು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ವಾಟೆಮಾಲಾ ನಗರ</strong>: ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಸೋಮವಾರ ಬೆಳಿಗ್ಗೆ ಬಸ್ವೊಂದು ಸೇತುವೆಯಿಂದ ಉರುಳಿಬಿದ್ದ ಪರಿಣಾಮ 55ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.</p><p>75 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಉರುಳಿ ಬಿದ್ದಿದ್ದು, ಮೃತಪಟ್ಟವರಲ್ಲಿ ಮಕ್ಕಳು ಸೇರಿದ್ದಾರೆ. ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.</p>.ಆಳ–ಅಗಲ: ಘನತೆಯ ಸಾವಿನ ಹಕ್ಕು; ಕರ್ನಾಟಕದ ದಿಟ್ಟ ಹೆಜ್ಜೆ.AI Action Summit: ಫ್ರಾನ್ಸ್ಗೆ ಬಂದಿಳಿದ ಪ್ರಧಾನಿ ಮೋದಿಗೆ ಮ್ಯಾಕ್ರನ್ ಸ್ವಾಗತ. <p>ಘಟನಾ ಸ್ಥಳದಲ್ಲಿ 55 ಮೃತದೇಹಗಳು ಪತ್ತೆಯಾಗಿವೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ವಕ್ತಾರ ಎಡ್ವಿನ್ ವಿಲ್ಲಾಗ್ರಾನ್ ಹೇಳಿದ್ದಾರೆ.</p><p>ಬಸ್ ಪ್ರೊಗ್ರೆಸೊದಿಂದ ಹೊರಟು ಗ್ವಾಟೆಮಾಲಾ ಬಳಿ ಬಂದ ವೇಳೆ 115 ಅಡಿ ಎತ್ತರದ ಸೇತುವೆಯಿಂದ ಕೊಳಚೆ ನೀರಿಗೆ ಬಿದ್ದಿದೆ. ಈ ವೇಳೆ ಅರ್ಧ ಬಸ್ ಕೊಳಚೆ ನೀರಿನಲ್ಲಿ ಮುಳುಗಿತ್ತು ಎಂದು ವಿಲ್ಲಾಗ್ರಾನ್ ತಿಳಿಸಿದ್ದಾರೆ.</p><p>ಈ ಸಂಬಂಧ ಗ್ವಾಟೆಮಾಲಾ ಅಧ್ಯಕ್ಷ ಬರ್ನಾರ್ಡೊ ಅರೆವಾಲೊ ಅವರು ಸಂತಾಪ ಸೂಚಿಸಿ, ಶೋಕಾಚರಣೆಯ ದಿನವನ್ನಾಗಿ ಘೋಷಿಸಿದರು.</p>.ಭಾರತ ದಾಳಿಕೋರ ರಾಷ್ಟ್ರವಲ್ಲ: ರಾಜನಾಥ್ ಸಿಂಗ್.ಸಾರ್ವಜನಿಕ ಸಾರಿಗೆ ಮೆಟ್ರೊ ಪ್ರಯಾಣ ದರ ಏರಿಸುವ ಅಗತ್ಯವಿತ್ತೇ?: ಜನರ ಆಕ್ರೋಶ.KPSC: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆ; ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ.ಕೇಂದ್ರ BJP ಶಿಸ್ತು ಪಾಲನಾ ಸಮಿತಿಯಿಂದ ಯತ್ನಾಳ್ಗೆ ನೋಟಿಸ್: ಶಾಸಕ ಹೇಳಿದ್ದೇನು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>