ಶುಕ್ರವಾರ ನಡೆದ ಕಲಾಪದ ವೇಳೆ, ವಿರೋಧ ಪಕ್ಷವಾದ ಪಿಟಿಐ ಬೆಂಬಲಿತ ಎಸ್ಐಸಿಯ ಶಾಸಕ ರಾಣಾ ಅಫ್ತಾಬ್ ಈ ವಿಷಯವನ್ನು ಪ್ರಸ್ತಾಪಿಸಿ, ಮೀಸಲು ಕ್ಷೇತ್ರಗಳಿಗೆ ನಾಮನಿರ್ದೇಶನ ಮಾಡುವಂತೆ ಕೌನ್ಸಿಲ್ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿರಲಿಲ್ಲ ಅಥವಾ ತನ್ನ ಸದಸ್ಯರನ್ನು ಕಣಕ್ಕಿಳಿಸಿರಲಿಲ್ಲ. ಹೀಗಾಗಿ, ಈ ಶಾಸಕರನ್ನು ಅಮಾನತು ಮಾಡುವಂತೆ ಕೋರಿದ್ದರು.