ಬೆಂಗಳೂರಿನ 8ನೇ ಮೈಲಿ ಬಳಿಯ ಎಂ.ಎಸ್.ರಾಮಯ್ಯ ಬಡಾವಣೆ ನಿವಾಸಿದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಹನುಮಂತರಾಯಪ್ಪ, ನೆಲಮಂಗಲ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ. ಲಕ್ಷ್ಮಿನಾರಾಯಣ,ದಾಸರಹಳ್ಳಿ ಬೂತ್ ಸಮಿತಿ ಅಧ್ಯಕ್ಷಚೊಕ್ಕಸಂದ್ರ ನಿವಾಸಿಎಂ. ರಂಗಪ್ಪ, ತುಮಕೂರಿನ ಲಕ್ಷ್ಮಣ ಗೌಡ ರಮೇಶ್,ನೆಲಮಂಗಲಹರ್ಷ ಆಸ್ಪತ್ರೆ ಪಾಲುದಾರಎಚ್.ಶಿವಕುಮಾರ್,ಟೈಲ್ಸ್ ಉದ್ಯಮಿ ಬೆಂಗಳೂರುಎಸ್.ಆರ್. ನಾಗರಾಜ್ ರೆಡ್ಡಿ ಮೃತಪಟ್ಟವರು ಎಂದು ಮೂಲಗಳು ತಿಳಿಸಿವೆ. ಮಾರೇಗೌಡಅಡಕಮಾರನಹಳ್ಳಿ,ಪುಟ್ಟರಾಜುಅರೇಕ್ಯಾತನಹಳ್ಳಿ ಕಾಣೆಯಾಗಿದ್ದಾರೆ.