ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ನಾಲ್ಕು ಸಮಿತಿಗಳು ತನಿಖೆ ನಡೆಸಲಿವೆ. ಅಲ್ಲದೆ ಎರಡೂ ರೈಲುಗಳ ಚಾಲ ಕರು ಮತ್ತು ನಿರ್ವಾಹಕರನ್ನು ಅಮಾ ನತು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಈ ಕುರಿತು ಹೆಚ್ಚುವರಿ ಜಿಲ್ಲಾ ನ್ಯಾಯಾ ಧೀಶರಿಂದ ತನಿಖೆಗೆ ಆದೇಶಿಸಿದೆ.