ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಶನಿವಾರ, 4 ಮೇ 2024

ಚಿನಕುರುಳಿ: ಶನಿವಾರ, 4 ಮೇ 2024
Last Updated 3 ಮೇ 2024, 22:06 IST
ಚಿನಕುರುಳಿ: ಶನಿವಾರ, 4 ಮೇ 2024

ಚುರುಮುರಿ: ನೋಟು ನೋಟು ಎನಬೇಡ...

‘ದುಬ್ಬೀರ, ಈ ಮತಾಂಧ ಅಂದ್ರೆ ಏನ್ಲೆ?’ ಹರಟೆ ಕಟ್ಟೆಯಲ್ಲಿ ಚಾ ಕುಡಿಯುತ್ತ ಗುಡ್ಡೆ ಕೇಳಿದ.
Last Updated 4 ಮೇ 2024, 1:26 IST
ಚುರುಮುರಿ: ನೋಟು ನೋಟು ಎನಬೇಡ...

ರಾಯಚೂರಿನಲ್ಲಿ ಬಿಸಿಲ ಝಳಕ್ಕೆ ಒಂದೇ ದಿನದಲ್ಲಿ ಐವರ ಸಾವು! ಕಾರಿಗೆ ಬೆಂಕಿ

ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ಝಳಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಶಕ್ತಿನಗರದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.
Last Updated 4 ಮೇ 2024, 5:46 IST
ರಾಯಚೂರಿನಲ್ಲಿ ಬಿಸಿಲ ಝಳಕ್ಕೆ ಒಂದೇ ದಿನದಲ್ಲಿ ಐವರ ಸಾವು! ಕಾರಿಗೆ ಬೆಂಕಿ

ವಿಡಿಯೊ ಸೋರಿಕೆ ಬೆದರಿಕೆಯೊಡ್ಡಿ ಪದೇ ಪದೇ ಅತ್ಯಾಚಾರ: ಪ್ರಜ್ವಲ್ ವಿರುದ್ಧ ದೂರು

‘ಹಾಸನದ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಬಳಿ ಬಂದೂಕು ಇರುವುದಾಗಿ ಹೇಳಿ, ಕೊಲೆ ಬೆದರಿಕೆಯೊಡ್ಡಿ, ನನ್ನ ನಗ್ನ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದಲ್ಲದೇ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ದೂರು ನೀಡಿದ್ದಾರೆ.
Last Updated 3 ಮೇ 2024, 18:38 IST
ವಿಡಿಯೊ ಸೋರಿಕೆ ಬೆದರಿಕೆಯೊಡ್ಡಿ ಪದೇ ಪದೇ ಅತ್ಯಾಚಾರ: ಪ್ರಜ್ವಲ್ ವಿರುದ್ಧ ದೂರು

ದಿನ ಭವಿಷ್ಯ: ಒಂದು ವಿಶೇಷ ಕ್ಷಣಕ್ಕಾಗಿ ಕಾಯುವ ಚಡಪಡಿಕೆ ಈ ರಾಶಿಯವರದ್ದಾಗಿರುತ್ತದೆ

ದಿನ ಭವಿಷ್ಯ: ಒಂದು ವಿಶೇಷ ಕ್ಷಣಕ್ಕಾಗಿ ಕಾಯುವ ಚಡಪಡಿಕೆ ಈ ರಾಶಿಯವರದ್ದಾಗಿರುತ್ತದೆ
Last Updated 3 ಮೇ 2024, 23:43 IST
ದಿನ ಭವಿಷ್ಯ: ಒಂದು ವಿಶೇಷ ಕ್ಷಣಕ್ಕಾಗಿ ಕಾಯುವ ಚಡಪಡಿಕೆ ಈ ರಾಶಿಯವರದ್ದಾಗಿರುತ್ತದೆ

ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಂದಿದೆ: ಡಿ.ಕೆ. ಶಿವಕುಮಾರ್‌

ಜೆಡಿಎಸ್‌ ನಾಯಕರ ಕುಟುಂಬದ ಒಳಗಿನ ಜಗಳದಿಂದಾಗಿಯೇ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ಹೊರಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 4 ಮೇ 2024, 6:34 IST
ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಂದಿದೆ: ಡಿ.ಕೆ. ಶಿವಕುಮಾರ್‌

ಹುಬ್ಬಳ್ಳಿ | ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಕಾಲಿಗೆ ಗುಂಡು

ಬಾಲಕಿ ಮೇಲೆ ಅತ್ಯಾಚಾರವೆಸಗಿ ಮಾಡಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬ ಶುಕ್ರವಾರ ತಡರಾತ್ರಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ.
Last Updated 4 ಮೇ 2024, 4:18 IST
ಹುಬ್ಬಳ್ಳಿ | ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಕಾಲಿಗೆ ಗುಂಡು
ADVERTISEMENT

ಚಿನಕುರಳಿ: ಶುಕ್ರವಾರ, 3 ಮೇ 2024

ಚಿನಕುರಳಿ: ಶುಕ್ರವಾರ, 3 ಮೇ 2024
Last Updated 3 ಮೇ 2024, 0:22 IST
ಚಿನಕುರಳಿ: ಶುಕ್ರವಾರ, 3 ಮೇ 2024

ಬಂಧನದಿಂದ ರಕ್ಷಣೆ ನೀಡಿದರೆ SIT ಮುಂದೆ ಇವತ್ತೇ ರೇವಣ್ಣ ಹಾಜರ್: ವಕೀಲರ ಭರವಸೆ

ಹೊಳೆನರಸೀಪುರ ಶಾಸಕ‌ ಎಚ್.ಡಿ.ರೇವಣ್ಣ ಅವರನ್ನು ಬಂಧಿಸದಂತೆ ಕೋರ್ಟ್ ರಕ್ಷಣೆ ನೀಡಿದರೆ ಇವತ್ತೇ ಎಸ್ಐಟಿ ಮುಂದೆ ಹಾಜರಾಗುತ್ತಾರೆ ಎಂದು ಅವರ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಭರವಸೆ ನೀಡಿದರು.
Last Updated 4 ಮೇ 2024, 6:42 IST
ಬಂಧನದಿಂದ ರಕ್ಷಣೆ ನೀಡಿದರೆ SIT ಮುಂದೆ ಇವತ್ತೇ  ರೇವಣ್ಣ ಹಾಜರ್: ವಕೀಲರ ಭರವಸೆ

LS polls | ಪ್ರಚಾರಕ್ಕೆ ಹಣ ಇಲ್ಲ: ಟಿಕೆಟ್‌ ಮರಳಿಸಿದ ಕಾಂಗ್ರೆಸ್‌ ಅಭ್ಯರ್ಥಿ

ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಚರಿತಾ ಮೊಹಂತಿ ಅವರು ಸ್ಪರ್ಧಿಸಲು ನಿರಾಕರಿಸಿದ್ದು, ಪಕ್ಷದ ಟಿಕೆಟ್‌ಅನ್ನು ವಾಪಸ್‌ ಮಾಡಿದ್ದಾರೆ.
Last Updated 4 ಮೇ 2024, 7:27 IST
LS polls | ಪ್ರಚಾರಕ್ಕೆ ಹಣ ಇಲ್ಲ: ಟಿಕೆಟ್‌ ಮರಳಿಸಿದ ಕಾಂಗ್ರೆಸ್‌ ಅಭ್ಯರ್ಥಿ
ADVERTISEMENT