ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

Cauvery Issue: ನೀರು ಬಿಡದಿದ್ದರೆ ಜಲಾಶಯ ವಶಕ್ಕೆ ಸಾಧ್ಯತೆ: ಸಿಎಂ ಸಿದ್ದರಾಮಯ್ಯ

ತಜ್ಞರ ಜತೆ ಚರ್ಚೆ ಬಳಿಕ ತೀರ್ಮಾನ’: ಮುಂಖ್ಯಮಂತ್ರಿ ಸಿದ್ದರಾಮಯ್ಯ
Last Updated 29 ಸೆಪ್ಟೆಂಬರ್ 2023, 10:28 IST
Cauvery Issue: ನೀರು ಬಿಡದಿದ್ದರೆ ಜಲಾಶಯ ವಶಕ್ಕೆ ಸಾಧ್ಯತೆ: ಸಿಎಂ ಸಿದ್ದರಾಮಯ್ಯ

ಚಿನಕುರಳಿ | ಶುಕ್ರವಾರ, 29 ಸೆಪ್ಟೆಂಬರ್ 2023

ಚಿನಕುರಳಿ | ಶುಕ್ರವಾರ, 29 ಸೆಪ್ಟೆಂಬರ್ 2023
Last Updated 28 ಸೆಪ್ಟೆಂಬರ್ 2023, 23:50 IST
ಚಿನಕುರಳಿ | ಶುಕ್ರವಾರ, 29 ಸೆಪ್ಟೆಂಬರ್ 2023

ಚುರುಮುರಿ | ಎಣ್ಣೆ ಮತ್ತು ನೀರು

‘ಲೇ ತೆಪರ, ಏನಲೆ ಇವತ್ತಿನ ಸುದ್ದಿ?’ ಹರಟೆ ಕಟ್ಟೆಯಲ್ಲಿ ದುಬ್ಬೀರ ಚಾ ಕುಡಿಯುತ್ತ ಕೇಳಿದ.
Last Updated 28 ಸೆಪ್ಟೆಂಬರ್ 2023, 23:57 IST
ಚುರುಮುರಿ | ಎಣ್ಣೆ ಮತ್ತು ನೀರು

Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಚಂದ್ರಯಾನ–3 ಯೋಜನೆಯ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ. ದೂರದಲ್ಲಿ ಇಳಿದಿದೆ. ಹೀಗಾಗಿ ಇದನ್ನು ದಕ್ಷಿಣ ಧ್ರುವ ಎಂದು ಕರೆಯಲಾಗದು’ ಎಂದು ಚೀನಾದ ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಒಯಾಂಗ್ ಝಿಯಾನ್‌ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2023, 10:49 IST
Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

ಭಾರಿ ಮಳೆಯಾಗುವ ಸಾಧ್ಯತೆ: ನಾಳೆ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

IMD weather report: ರಾಜ್ಯದ ಕೆಲವೆಡೆ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ತಲಾ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
Last Updated 28 ಸೆಪ್ಟೆಂಬರ್ 2023, 16:05 IST
ಭಾರಿ ಮಳೆಯಾಗುವ ಸಾಧ್ಯತೆ: ನಾಳೆ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

ದಿನ ಭವಿಷ್ಯ | ಸರ್ಕಾರಿ ಕೆಲಸಗಳ ಪ್ರಯತ್ನ ಈಡೇರಲಿದೆ

ದಿನ ಭವಿಷ್ಯ: ಶುಕ್ರವಾರ, 29 ಸೆಪ್ಟೆಂಬರ್ 2023
Last Updated 28 ಸೆಪ್ಟೆಂಬರ್ 2023, 18:30 IST
ದಿನ ಭವಿಷ್ಯ | ಸರ್ಕಾರಿ ಕೆಲಸಗಳ ಪ್ರಯತ್ನ ಈಡೇರಲಿದೆ

2025ರಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ್ದ ಕೆಜಿಎಫ್‌ ಚಾಪ್ಟರ್‌–1 ಮತ್ತು ಚಾಪ್ಟರ್‌ –2 ಬಳಿಕ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 10:57 IST
2025ರಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್
ADVERTISEMENT

2011ರಲ್ಲಿ ಸಚಿನ್ ನೀಡಿದ್ದ ಸಲಹೆ ಸ್ಮರಿಸಿ ರೋಹಿತ್ ಪಡೆಗೆ ಕಿವಿಮಾತು ಹೇಳಿದ ಯುವಿ

ICC Cricket World Cup 2023: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಅಕ್ಟೋಬರ್‌ 5ರಿಂದ ಆರಂಭವಾಗಲಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ಕಳೆದ ಬಾರಿ ರನ್ನರ್‌ ಅಪ್‌ ಆಗಿದ್ದ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.
Last Updated 29 ಸೆಪ್ಟೆಂಬರ್ 2023, 11:40 IST
2011ರಲ್ಲಿ ಸಚಿನ್ ನೀಡಿದ್ದ ಸಲಹೆ ಸ್ಮರಿಸಿ ರೋಹಿತ್ ಪಡೆಗೆ ಕಿವಿಮಾತು ಹೇಳಿದ ಯುವಿ

ಪೊಲೀಸ್‌ ತರಬೇತಿ ಕೇಂದ್ರಕ್ಕೆ ಅಲೋಕ್‌ ಕುಮಾರ್‌ ವರ್ಗಾವಣೆ

ಬೆಂಗಳೂರು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರನ್ನು ಪೊಲೀಸ್‌ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2023, 15:39 IST
ಪೊಲೀಸ್‌ ತರಬೇತಿ ಕೇಂದ್ರಕ್ಕೆ ಅಲೋಕ್‌ ಕುಮಾರ್‌ ವರ್ಗಾವಣೆ

ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ

ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂಗೆ ₹650ರಷ್ಟು ಇಳಿಕೆ ಕಂಡು ₹58,950ರಂತೆ ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹1,000 ಕಡಿಮೆ ಆಗಿ ₹₹73,100ಕ್ಕೆ ತಲುಪಿತು.
Last Updated 28 ಸೆಪ್ಟೆಂಬರ್ 2023, 14:05 IST
ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ
ADVERTISEMENT