ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

Nagesh Trophy: ಭಾಸ್ಕರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಮಹಾರಾಷ್ಟ್ರ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಅಂಧರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಆರಂಭ ನೀಡಿದೆ.
Last Updated 23 ಡಿಸೆಂಬರ್ 2025, 0:29 IST
ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಸರ್ವಿಸಸ್‌ಗೆ ಮಣಿದ ಕರ್ನಾಟಕ

ಜಹೀರ್ ಖಾನ್ ಅವಳಿ ಗೋಲು
Last Updated 22 ಡಿಸೆಂಬರ್ 2025, 22:30 IST
ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಸರ್ವಿಸಸ್‌ಗೆ ಮಣಿದ ಕರ್ನಾಟಕ

ರಾಷ್ಟ್ರೀಯ ಶೂಟಿಂಗ್‌: ಕಿರಣ್‌ ಅಂಕುಷ್‌ಗೆ ಸ್ವರ್ಣ

ಜೂನಿಯರ್‌ ವಿಭಾಗದಲ್ಲಿ ಕನ್ನಡಿಗ ಓಂಕಾರ್‌ ವಿಕಾಸ್‌ಗೆ ಕಂಚು
Last Updated 22 ಡಿಸೆಂಬರ್ 2025, 22:30 IST
ರಾಷ್ಟ್ರೀಯ ಶೂಟಿಂಗ್‌: ಕಿರಣ್‌ ಅಂಕುಷ್‌ಗೆ ಸ್ವರ್ಣ

ವಿಜಯ್‌ ಹಜಾರೆ ಟ್ರೋಫಿ: ಪಂಜಾಬ್‌ ತಂಡದಲ್ಲಿ ಗಿಲ್‌, ಅಭಿಷೇಕ್‌, ಅರ್ಷದೀಪ್‌

Domestic Cricket: ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌, ಅಭಿಷೇಕ್‌ ಶರ್ಮಾ ಹಾಗೂ ಅರ್ಷದೀಪ್‌ ಸಿಂಗ್‌ ಅವರು ವಿಜಯ್‌ ಹಜಾರೆ ಟ್ರೋಫಿ ಪಂಜಾಬ್‌ ತಂಡದಲ್ಲಿ ಆಡಲಿದ್ದಾರೆ. ಬಿಸಿಸಿಐ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚಿಸಿದೆ.
Last Updated 22 ಡಿಸೆಂಬರ್ 2025, 22:30 IST
ವಿಜಯ್‌ ಹಜಾರೆ ಟ್ರೋಫಿ: ಪಂಜಾಬ್‌ ತಂಡದಲ್ಲಿ ಗಿಲ್‌, ಅಭಿಷೇಕ್‌, ಅರ್ಷದೀಪ್‌

BCCI Announcement: ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟು

BCCI Announcement: ಏಕದಿನ ವಿಶ್ವಕಪ್ ಜಯದ ಸಂಭ್ರಮದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟುಗೊಳಿಸಿ ಬಿಸಿಸಿಐ ಪ್ರಕಟಣೆ ಹೊರಡಿಸಿದೆ. ಹೊಸ ನಿಯಮದಂತೆ ದಿನಕ್ಕೆ ₹50 ಸಾವಿರವರೆಗೆ ಪಡೆಯಲಿದ್ದಾರೆ.
Last Updated 22 ಡಿಸೆಂಬರ್ 2025, 22:30 IST
BCCI Announcement: ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟು

ಹೀರೋ ಹಾಕಿ ಇಂಡಿಯಾ ಲೀಗ್: SG ಪೈಪರ್ಸ್ ಪುರುಷರ ತಂಡ ಚೆನ್ನೈಗೆ

SG Pipers Team Update: ಬೆಂಗಳೂರು: ಹೀರೋ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್‌) ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, SG ಪೈಪರ್ಸ್ ಪುರುಷರ ತಂಡ ಚೆನ್ನೈಗೆ ಆಗಮಿಸಿದೆ. 2026ರ ಜನವರಿ 3ರಂದು ಟೂರ್ನಿ ಆರಂಭವಾಗಲಿದೆ.
Last Updated 22 ಡಿಸೆಂಬರ್ 2025, 16:26 IST
ಹೀರೋ ಹಾಕಿ ಇಂಡಿಯಾ ಲೀಗ್: SG ಪೈಪರ್ಸ್ ಪುರುಷರ ತಂಡ ಚೆನ್ನೈಗೆ

Bengaluru Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ, ಹವನ

KSCA Rituals: ಹೊಸ ಆಡಳಿತ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದರ್ಶನ ಹೋಮ ಹಾಗೂ ಶಾಂತಿಪೂಜೆಯನ್ನು ನಡೆಸಿದ್ದು, ಹಿಂದೆ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಶಾಂತಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 22 ಡಿಸೆಂಬರ್ 2025, 15:55 IST
Bengaluru Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ, ಹವನ
ADVERTISEMENT

ದಕ್ಷಿಣ ಆಫ್ರಿಕಾ ಸವಾಲು ಗೆದ್ದ ಭಾರತ ಕ್ರಿಕೆಟ್ ತಂಡದ ಮುಂದಿನ ಸರಣಿ ಯಾವಾಗ?

India Next Series: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗಳನ್ನು ಗೆದ್ದ ಬಳಿಕ, ಭಾರತ ಪುರುಷರ ಕ್ರಿಕೆಟ್ ತಂಡ ತನ್ನ ಮುಂದಿನ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಸರಣಿಯಲ್ಲಿ 3 ಏಕದಿನ ಹಾಗೂ 5 ಟಿ20 ಪಂದ್ಯಗಳು ನಡೆಯಲಿವೆ.
Last Updated 22 ಡಿಸೆಂಬರ್ 2025, 12:56 IST
ದಕ್ಷಿಣ ಆಫ್ರಿಕಾ ಸವಾಲು ಗೆದ್ದ ಭಾರತ ಕ್ರಿಕೆಟ್ ತಂಡದ ಮುಂದಿನ ಸರಣಿ ಯಾವಾಗ?

ಅಭಿಷೇಕ್, ತಿಲಕ್ ಸೇರಿ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ಆಯ್ಕೆಯಾದವರು ಇವರು

India T20 World Cup Team: ಫೆಬ್ರವರಿ 7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಅಭಿಷೇಕ್ ಶರ್ಮಾ ಸೇರಿದಂತೆ ಐವರು ಯುವ ಆಟಗಾರರು ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಆಡಲಿದ್ದಾರೆ.
Last Updated 22 ಡಿಸೆಂಬರ್ 2025, 12:19 IST
ಅಭಿಷೇಕ್, ತಿಲಕ್ ಸೇರಿ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ಆಯ್ಕೆಯಾದವರು ಇವರು

ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್

Shehbaz Sharif: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು 191 ರನ್‌ ಅಂತರದ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿರುವ ಪಾಕಿಸ್ತಾನ ತಂಡದ ಸದಸ್ಯರಿಗೆ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾರಿ ಮೊತ್ತದ ಬಹುಮಾನ ಘೋಷಿಸಿದ್ದಾರೆ.
Last Updated 22 ಡಿಸೆಂಬರ್ 2025, 10:56 IST
ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್
ADVERTISEMENT
ADVERTISEMENT
ADVERTISEMENT