ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆ

ADVERTISEMENT

ಐಪಿಎಲ್‌ನಿಂದ ಹೊರ ಹೋದ ಬೆನ್ನಲ್ಲೇ ಬಾಂಗ್ಲಾ ಆಟಗಾರ ಪಿಎಸ್‌ಎಲ್‌ಗೆ ಸೇರ್ಪಡೆ

PSL: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಅವಕಾಶ ವಂಚಿತವಾಗಿರುವ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಝುರ್ ರೆಹಮಾನ್, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
Last Updated 7 ಜನವರಿ 2026, 4:58 IST
ಐಪಿಎಲ್‌ನಿಂದ ಹೊರ ಹೋದ ಬೆನ್ನಲ್ಲೇ ಬಾಂಗ್ಲಾ ಆಟಗಾರ ಪಿಎಸ್‌ಎಲ್‌ಗೆ ಸೇರ್ಪಡೆ

WPL ಆರಂಭಕ್ಕೂ ಮುನ್ನ RCB ಆಟಗಾರ್ತಿಯರ ಭರ್ಜರಿ ಫೋಟೊಶೂಟ್: BTS ವಿಡಿಯೊ ಇಲ್ಲಿದೆ

RCB Women BTS: ಈ ಬಾರಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಇದೇ 9ರಿಂದ ಆರಂಭವಾಗುತ್ತಿದೆ. ಸ್ಮೃತಿ ಮಂದಾನ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲು ಸಜ್ಜಾಗಿದೆ.
Last Updated 7 ಜನವರಿ 2026, 4:44 IST
WPL ಆರಂಭಕ್ಕೂ ಮುನ್ನ RCB ಆಟಗಾರ್ತಿಯರ ಭರ್ಜರಿ ಫೋಟೊಶೂಟ್: BTS ವಿಡಿಯೊ ಇಲ್ಲಿದೆ

T20 WC | ಭಾರತದಲ್ಲಿ ಆಡಿ ಅಥವಾ ಅಂಕ ಕಳೆದುಕೊಳ್ಳಿ; ಬಾಂಗ್ಲಾಕ್ಕೆ ಐಸಿಸಿ: ವರದಿ

ICC Warning BCB: ಭದ್ರತಾ ಕಾರಣಗಳನ್ನು ನೀಡಿ ಮುಂಬರುವ ತನ್ನ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರ ಮಾಡಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿರುವುದಾಗಿ ವರದಿಯಾಗಿದೆ.
Last Updated 7 ಜನವರಿ 2026, 4:24 IST
T20 WC | ಭಾರತದಲ್ಲಿ ಆಡಿ ಅಥವಾ ಅಂಕ ಕಳೆದುಕೊಳ್ಳಿ; ಬಾಂಗ್ಲಾಕ್ಕೆ ಐಸಿಸಿ: ವರದಿ

ಖೇಲೊ ಇಂಡಿಯ ಬೀಚ್‌ ಗೇಮ್ಸ್‌ಗೆ ಚಾಲನೆ: ದಿಯು ಘೋಘ್ಲಾ ಬೀಚ್‌ನಲ್ಲಿ ಕ್ರೀಡೋತ್ಸವ

ಮೊದಲ ದಿನ ಕರ್ನಾಟಕದ ಕ್ರೀಡಾಪಟುಗಳಿಗೆ ನಿರಾಸೆ
Last Updated 6 ಜನವರಿ 2026, 23:42 IST
ಖೇಲೊ ಇಂಡಿಯ ಬೀಚ್‌ ಗೇಮ್ಸ್‌ಗೆ ಚಾಲನೆ: ದಿಯು ಘೋಘ್ಲಾ ಬೀಚ್‌ನಲ್ಲಿ ಕ್ರೀಡೋತ್ಸವ

ಐಸಿಸಿ ಟಿ20 ರ್‍ಯಾಂಕಿಂಗ್: ಅಗ್ರಸ್ಥಾನ ಕಳೆದುಕೊಂಡ ದೀಪ್ತಿ, ಕೌರ್‌ಗೆ ಬಡ್ತಿ

ಐಸಿಸಿ ಟಿ20 ಮಹಿಳಾ ಕ್ರಿಕೆಟ್ ರ‍್ಯಾಂಕಿಂಗ್‌ಗಳಲ್ಲಿ ದೀಪ್ತಿ ಶರ್ಮಾ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡರು. ಹರ್ಮನ್‌ಪ್ರೀತ್ ಕೌರ್ ಬ್ಯಾಟರ್‌ಗಳ ವಿಭಾಗದಲ್ಲಿ 13ನೇ ಸ್ಥಾನಕ್ಕೇರಿದ್ದಾರೆ.
Last Updated 6 ಜನವರಿ 2026, 23:30 IST
ಐಸಿಸಿ ಟಿ20 ರ್‍ಯಾಂಕಿಂಗ್: ಅಗ್ರಸ್ಥಾನ ಕಳೆದುಕೊಂಡ ದೀಪ್ತಿ, ಕೌರ್‌ಗೆ ಬಡ್ತಿ

ನೈಟ್‌ ರೈಡರ್ಸ್‌ ತಂಡದಿಂದ ಹೊರಬಿದ್ದ ಮುಸ್ತಫಿಜುರ್‌ಗೆ ಪರಿಹಾರ ಸಾಧ್ಯತೆ ಕಡಿಮೆ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಿಂದ ಹೊರಬಿದ್ದ ಬಾಂಗ್ಲಾದೇಶದ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರಿಗೆ ಯಾವುದೇ ಪರಿಹಾರದ ಮೊತ್ತ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
Last Updated 6 ಜನವರಿ 2026, 20:16 IST
ನೈಟ್‌ ರೈಡರ್ಸ್‌ ತಂಡದಿಂದ ಹೊರಬಿದ್ದ ಮುಸ್ತಫಿಜುರ್‌ಗೆ ಪರಿಹಾರ ಸಾಧ್ಯತೆ ಕಡಿಮೆ

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಜಿಯಾಗೆ ಆಘಾತ ನೀಡಿದ ಆಯುಷ್‌

Malaysia Open Badminton Tournament: ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚು ವಿಜೇತ ಆಟಗಾರ ಲೀ ಝೀ ಜಿಯಾ ಅವರನ್ನು ಮಂಗಳವಾರ ನೇರ ಗೇಮ್‌ಗಳಲ್ಲಿ ಮಣಿಸಿದರು. ಅದರೊಂದಿಗೆ, ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
Last Updated 6 ಜನವರಿ 2026, 20:01 IST
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಜಿಯಾಗೆ ಆಘಾತ ನೀಡಿದ ಆಯುಷ್‌
ADVERTISEMENT

BCCI 15 ವರ್ಷದೊಳಗಿನವರ ಏಕದಿನ ಕ್ರಿಕೆಟ್‌: ಕರ್ನಾಟಕ ಬಾಲಕಿಯರಿಗೆ ಮಣಿದ ಅಸ್ಸಾಂ

BCCI – UNDER 15 WOMENS ONE DAY ಬಿಸಿಸಿಐ 15 ವರ್ಷದೊಳಗಿನ ಬಾಲಕಿಯರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಅಸ್ಸಾಂ ತಂಡವನ್ನು 99 ರನ್‌ಗಳಿಗೆ ನಿಯಂತ್ರಿಸಿತು. ಬಳಿಕ, 15.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 100 ರನ್‌ ಗಳಿಸಿ, 9 ವಿಕೆಟ‌್ಗಳ ಸುಲಭ ಜಯ ಸಾಧಿಸಿತು.
Last Updated 6 ಜನವರಿ 2026, 19:55 IST
BCCI 15 ವರ್ಷದೊಳಗಿನವರ ಏಕದಿನ ಕ್ರಿಕೆಟ್‌: ಕರ್ನಾಟಕ ಬಾಲಕಿಯರಿಗೆ ಮಣಿದ ಅಸ್ಸಾಂ

ವಾಲಿಬಾಲ್ ಫೆಡರೇಶನ್‌ಗೆ ಮುಖ್ಯ ಪೋಷಕರಾಗಿ ಅಚ್ಯುತ ಸಾಮಂತ ಆಯ್ಕೆ

ಡಾ. ಅಚ್ಯುತ ಸಾಮಂತ ಅವರನ್ನು ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅವರ ಆಯ್ಕೆ ವಾರಾಣಸಿಯಲ್ಲಿ ನಡೆದ 72ನೇ ಸೀನಿಯರ್ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ ನಿಗದಿಯಾಯಿತು.
Last Updated 6 ಜನವರಿ 2026, 16:38 IST
ವಾಲಿಬಾಲ್ ಫೆಡರೇಶನ್‌ಗೆ ಮುಖ್ಯ ಪೋಷಕರಾಗಿ ಅಚ್ಯುತ ಸಾಮಂತ ಆಯ್ಕೆ

ವಿಜಯ್ ಹಜಾರೆ ಟ್ರೋಫಿ: ಇಶಾಂತ್ ಶರ್ಮಾಗೆ ಐದು ವಿಕೆಟ್‌

ಇಶಾಂತ್ ಶರ್ಮಾ 5 ವಿಕೆಟ್‌ ಪಡೆದು ದೆಹಲಿ ತಂಡಕ್ಕೆ ರೈಲ್ವೆಸ್ ವಿರುದ್ಧ 6 ವಿಕೆಟ್‌ಗಳ ಜಯ ನೀಡಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
Last Updated 6 ಜನವರಿ 2026, 16:32 IST
ವಿಜಯ್ ಹಜಾರೆ ಟ್ರೋಫಿ: ಇಶಾಂತ್ ಶರ್ಮಾಗೆ ಐದು ವಿಕೆಟ್‌
ADVERTISEMENT
ADVERTISEMENT
ADVERTISEMENT