ರಣಜಿ ಕ್ವಾರ್ಟರ್ಫೈನಲ್:ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ;ಮುಂಬೈ ಹೋರಾಟ
Karnataka Mumbai Clash: ರಣಜಿ ಕ್ವಾರ್ಟರ್ಫೈನಲ್ನಲ್ಲಿ ಮಯಂಕ್ ಅಗರವಾಲ್ 92 ರನ್ ಗಳಿಸಿದ್ದು, ಕರ್ನಾಟಕ ತಂಡ ಮುಂಬೈ ವಿರುದ್ಧ 53 ರನ್ ಮುನ್ನಡೆ ಸಾಧಿಸಿದೆ. ಮುಂಬೈ ದಿಟ್ಟ ಮರುಹೋರಾಟ ನಡೆಸುತ್ತಿದೆ.Last Updated 7 ಫೆಬ್ರುವರಿ 2026, 14:06 IST