ಬೆಂಗಳೂರು, ಜ. 22– ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರುವರಿ ಹದಿನೇಳರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಕಾಂಗ್ರೆಸ್ನಿಂದ ಎಂ. ರಾಜಶೇಖರಮೂರ್ತಿ, ಎಚ್. ಹನುಮಂತಪ್ಪ, ಜನಾರ್ದನ ಪೂಜಾರಿ, ಕೆ. ರೆಹಮಾನ್ಖಾನ್, ಜನತಾದಳದಿಂದ ಅನಂತನಾಗ್ ಸೇರಿದಂತೆ ಎಂಟು ನಾಮಪತ್ರಗಳನ್ನು ಸಲ್ಲಿಸಲಾಗಿದೆ.