ಸಿಕ್ಕಿಂ: ವಿಧಾನಸಭೆ ವಿಸರ್ಜನೆ ಯತ್ನ ವಿಫಲ, 17ರಂದು ಭಂಡಾರಿ ಬಹುಮತ ಪರೀಕ್ಷೆ
ಗ್ಯಾಂಗ್ಟಕ್, ಮೇ 8 (ಪಿಟಿಐ)– ತಮ್ಮ ಪಕ್ಷದ 18 ಶಾಸಕರಿಂದ ಬಂಡಾಯ ಎದುರಿಸುತ್ತಿರುವ ಸಿಕ್ಕಿಂನ ಮುಖ್ಯಮಂತ್ರಿ ನರ್ ಬಹಾದೂರ್ ಭಂಡಾರಿ ಅವರ ಬಹುಮತವನ್ನು ಪರೀಕ್ಷಿಸುವುದಕ್ಕಾಗಿ ಮೇ 17ರಂದು ವಿಧಾನಸಭೆ ಕರೆಯಲು ರಾಜ್ಯಪಾಲ ಆರ್.ಎಚ್. ತಹಿಲಿಯಾನಿ ಅವರು ಇಂದು ನಿರ್ಧರಿಸಿದರು.