ಮೀಸಲು ಮುಂದುವರಿಕೆಉಪರಾಷ್ಟ್ರಪತಿ ಸಮರ್ಥನೆ
ಬೆಂಗಳೂರು, ಮಾರ್ಚಿ 5– ದಲಿತರುಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲಾ ಮೀಸಲಾತಿ ಪರಿಹಾರ ಅಲ್ಲವಾದರೂ, ಜೀವನದಲ್ಲಿ ಯಾವುದೇ ಕ್ಷೇತ್ರ ಪ್ರವೇಶಿಸಲು ಅವರಿಗೆ ಮೀಸಲಾತಿ ಸ್ಫೂರ್ತಿ ನೀಡುತ್ತದೆ ಎಂದು ಉಪರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ಇಲ್ಲಿಅಭಿಪ್ರಾಯಪಟ್ಟರು.