ತೆರಿಗೆ ವಂಚನೆ ಹಾವಳಿವಿರುದ್ಧ ಸಿಂಗ್ ಎಚ್ಚರಿಕೆ
ಮುಂಬೈ, ಫೆ. 18 (ಪಿಟಿಐ, ಯುಎನ್ಐ): ತೆರಿಗೆ ವಂಚಕರಿಂದ ದೇಶಕ್ಕೆ ಅಪಾರ ಹಾನಿಯಾಗುತ್ತಿದೆ ಎಂದು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್, ಇಂಥವರ ವಿರುದ್ಧ ಹೋರಾಟ ನಡೆಸುವಂತೆ ವಾಣಿಜ್ಯೋದ್ಯಮಿಗಳಿಗೆ ಕರೆ ನೀಡಿದರು.