‘ಎಲಾ ಬೇತಾಳವೇ ಮಾರಿ ಸೋಂಕಿದ್ದು ನೂರೇ ಜನಕ್ಕೆ. ವಿದ್ಯಾವಂತರೇ ಮದುವೆ, ಜಾತ್ರೆ, ಧರಣಿ, ಮುಷ್ಕರಗಳಲ್ಲಿ ಅಂತರ ಕಾಪಾಡದೇ ಮಾಸ್ಕು ಹಾಕದೇ ಲಸಿಕೆ ತೆಗೆದುಕೊಳ್ಳದೇ ‘ಎಲ್ಲ್ಯದೆ ಕೊರೊನಾ?’ ಅಂತ ಧಿಮಾಕಲ್ಲಿ ಸೋಂಕು ಹಂಚಿದ್ದರು. ರಾಜಾಹುಲಿ ಮೃದುವಾಗಿ ಹೇಳಿದ್ದೇ ತಪ್ಪು! ನಿನ್ನಂತಾ ಲಾತೋಂಕಾ ಭೂತ್ ಬಾತೋಂಸೆ ನೈ ಮಾನತಾ. ಲಾತ ಕೊಟ್ರೇ ಸರಿ’ ಅಂದಾಗ ಬೆದರಿದ ಬೇತಾಳ ಮಕ್ಕೆ ಮಾಸ್ಕಾಕಿಕೊಂಡು ‘ಆಯ್ತು ಕಪ್ಪಾ, ನನ್ನಿಂದ ಡಿಸ್ಟೆನ್ಸ್ ಮೇಂಟೇನ್ ಮಾಡು’ ಅಂದು ಪರಾರಿಯಾಯ್ತು.