‘ಹ್ಯಾಗ್ರೀ ಧೈರ್ಯವಾಗಿರೋದು? ಮೊಟ್ಟೆ ತಿಂದು ಪೌಷ್ಟಿಕತೆ ಹೆಚ್ಚಿಸಿಕೊಳ್ಳಿ ಅಂತ ಶಾಲೆಗಳಿಗೆ ಹೋಗಿ ನಾನೇ ಮಕ್ಕಳಿಗೆ ಹೇಳಿದ್ದೆ. ಈಗ ಸಭೆ ಸಮಾರಂಭಗಳಿಗೆ ಹೋದಾಗ ಯಾರು,
ಎಲ್ಲಿಂದ ಮೊಟ್ಟೆ ಎಸೆಯುತ್ತಾರೋ ಅನ್ನೋ ಭಯ ಕಾಡುತ್ತಿರುತ್ತದೆ ನನಗೆ. ಮೊಟ್ಟೆಯನ್ನು ತಿನ್ನಲು ಬಳಸಿ, ಎಸೆದಾಡಬೇಡಿ ಎಂದು ಮಕ್ಕಳಲ್ಲಿ ವಿದ್ಯಾರ್ಥಿದೆಸೆಯಲ್ಲೇ ಅರಿವು ಮೂಡಿಸಬೇಕು ಕಣ್ರೀ’.