‘ಅಪ್ಸೆಟ್ ಆಗ್ಬೇಕಾದೋರೇ ಆಗದುಲ್ಲ, ನಾನ್ಯಾಕಲೇ ಆಗ್ತನಿ? ಜಾತಿಯಿಂದ ಜಾತಿಗಾಗಿ ಜಾತಿಯೇ ಆಡಳಿತ ನಡೆಸೋ ಜಾತಿಕೀಯನೇ ಟ್ರೆಂಡ್ ಆಗೇತಿ. ಅದಲ್ಲದೆ ಈ ರಾಜಕಾರಣಿಗಳ (ಸ್ವ)ಕಾರ್ಯದಾಗೆ ಪೀಠಾಧಿಪತಿಗಳು ಮೂಗು ತೂರಿಸೋ ಸ್ವಾಮಿ(ಜಿ)ಕಾರ್ಯ ಬೇರೆ ಎಗ್ಗಿಲ್ಲದಂಗೆ ನಡೆದೈತಿ. ಜತಿಗೇ ಕುರ್ಚಿಭದ್ರ ದುರಾಸಕ್ತಿಗಳ ಪಾಲಿಟ್ರಿಕ್ಸ್ ಜೋರಾಗೈತಿ. ಅದುಕ್ಕೇ ಹಂಗಂದೆ’.