‘ಈ ಸಲ ಫಂಡ್ ರೈಸ್ ಮಾಡಿದ್ದು ಸ್ಟಾನ್ ಸ್ವಾಮಿಗೆ ಸಿಪ್ಪರ್, ಸ್ಟ್ರಾ ಕಳಿಸಾಕೆ. ಆ ಯಪ್ಪನ ಸಿಪ್ಪರ್, ಸ್ಟ್ರಾ ತಾವು ತಗಂಡಿಲ್ಲ, ಹೊಸಾದು ಕೊಡಿಸಾಕೆ ತಮ್ಮ ಹತ್ರ ರೊಕ್ಕ ಇಲ್ಲ ಅಂತ ವಿಶೇಷ ನ್ಯಾಯಾಲಯದವ್ರು ಹೇಳ್ಯಾರಂತಲ್ಲ. ಅದಕ್ಕ, ನಾವು ಮಾರ್ಜಾಲ ಸಂಘದ ವತಿಯಿಂದ ಫಂಡ್ ರೈಸ್ ಮಾಡಿ, ಸ್ಟಾನ್ ಮುತ್ಯಾಗೆ ಸಿಪ್ಪರ್, ಸ್ಟ್ರಾ ಕೊಡ್ರಪ್ಪ ಅಂತ ಕಳಿಸ್ತಿದೀವಿ. ಆದ್ರ ನಮ್ಮ ಸಂಘದ ಹೆಸರಿನ ಬದಲಿಗೆ ಶ್ವಾನಸಂಘದಿಂದ ಕಳಿಸ್ತೀವಿ’ ಎಂದು ಮುಗುಮ್ಮಾಗಿ ಹೇಳಿತು.