‘ಲಕ್ನೋದಾಗೆ ಟ್ರಾಫಿಕ್ ಜಾಮ್ ಆಗಿ ಸ್ವಾಮೀಜಿನೂ 2 ಕಿ.ಮೀ. ನಡಕೊಂಡೇ ಹೋಗ್ಯಾರಂತ. ಆ ಉರಿಬಿಸಿಲಿನಾಗೆ ನೀ ಅಷ್ಟ್ ನಡೀತಿದ್ಯೇನು? ಡೀಸೆಲ್, ಪೆಟ್ರೋಲು ಇನ್ನಾ ದುಬಾರಿ ಆಗೈತಿ, ಮುಂದಿನ ತಿಂಗಳಿಂದ ಔಷಧಗಳೂ ದುಬಾರಿ ಆಗತಾವು. ಆರೋಗ್ಯ ಕೆಟ್ಟರ ಏನ್ ಮಾಡ್ತೀ? ಸಿಂಹಾಸನಾರೋಹಣದ ವಿಡಿಯೊ ಹಾಕಿ ತೋರಿಸ್ತೇನೇಳು’ ಎಂದು ಸಮಾಧಾನಿಸಿದೆ.