‘ಬೆಂಗಳೂರಿನಾಗ ಆರು ತಿಂಗಳು ಕಲ್ಯಾಣ ಮಂಟಪ ಬಂದ್ ಆಜ್ಞೆ ಮಾಡ್ಯಾರೆ. ಮುಂಬೈ ಮಹಾನಗರ ಪಾಲಿಕೆಯವರು ಹೋದ ವರ್ಷದಿಂದ 40 ಕೋಟಿ ರೂಪಾಯಿ ಮಾಸ್ಕ್ ದಂಡ ವಸೂಲು ಮಾಡ್ಯಾರೆ, ಬೆಂಗಳೂರಾಗೂ ಹತ್ತು ಕೋಟಿ ಮ್ಯಾಲೆ ದಂಡ ವಸೂಲು ಮಾಡ್ಯಾರ. ನಾವು ಕೊರೊನಾ ಕೇಸುಗಳು, ಸಾವು, ದಂಡ, ಲಾಕ್ಡೌನ್ ನಿಯಮಗಳು ಹಿಂಗ ಎದರಾಗೂ ಕಡಿಮಿ ಇಲ್ಲ ತಿಳಕೋ’ ಬೆಕ್ಕಣ್ಣ ಗುರುಗುಡುತ್ತ ವಾದಿಸಿತು!