‘ಕಾಲೆಳೆಯುವ ಕೆಟ್ಟ ಗುಣ ನಮ್ಮ ಎಮ್ಮೆಲ್ಯೆಗೆ ಇಲ್ಲ, ಮನಸ್ಸಿಗೆ ಬೇಜಾರಾಗಿ ನಾಯಕತ್ವ ಬದಲಾವಣೆ ಬಣ ಸೇರಿಕೊಂಡಿದ್ದರು. ಮಂತ್ರಿ ಮಾಡ್ತೀನಿ ಬಾ ಅಂತ ಸಿಎಂ ಕರೆದು ಸಮಾಧಾನ ಮಾಡಿದರು. ನಮ್ಮ ಎಮ್ಮೆಲ್ಯೆ ಮಂತ್ರಿ ಆಗಿ ಊರಿಗೆ ಬಂದಾಗ ಮಾರಮ್ಮನ ಉತ್ಸವ ಏರ್ಪಡಿಸಿ, ದೇವರ ಜೊತೆ ಅವರನ್ನೂ ಮೆರವಣಿಗೆ ಮಾಡ್ತೀವಿ’ ಗಿರಿ ಕೊಚ್ಚಿಕೊಂಡ.