ಬುಧವಾರ, 4 ಮಾರ್ಚ್ 2026
×
ADVERTISEMENT

ಪ್ರಜಾವಾಣಿ ಚರ್ಚೆ: ಲಿಂಗಾಯತರ ಸೆಳೆಯುವ ತಂತ್ರ

ವಿವಾದ ಸೃಷ್ಟಿಸಿರುವ ‘ವಚನ ದರ್ಶನ’ ಕೃತಿ ಕುರಿತ ಅಭಿಪ್ರಾಯ
Published : 11 ಏಪ್ರಿಲ್ 2025, 23:30 IST
Last Updated : 11 ಏಪ್ರಿಲ್ 2025, 23:30 IST
ADVERTISEMENT
ಫಾಲೋ ಮಾಡಿ
Comments
ಮೇಲ್ನೋಟಕ್ಕೆ ‘ವಚನ ದರ್ಶನ’ ಎಂಬ ಹೆಸರು ವಚನಗಳನ್ನು ಕುರಿತಾದ ಮತ್ತೊಂದು ಕೃತಿಯೆಂದು ಸಾಮಾನ್ಯ ಓದುಗನಿಗೆ ಅನಿಸುತ್ತದೆ. ಆದರೆ ಅದರ ಒಳಗಿನ ಹೂರಣವೆಲ್ಲ ಶರಣ ತತ್ವಗಳಿಗೆ ವಿರುದ್ಧವಾದದ್ದು.  ಲಿಂಗಾಯತರನ್ನು ಹೇಗಾದರೂ ಮಾಡಿ ‘ಹಿಂದೂ’ ಅಥವಾ ‘ವೈದಿಕ’ ಪರಿಧಿಯೊಳಗೆ ತರಬೇಕು ಎಂಬ ಉದ್ದೇಶ ಈ ಕೃತಿಯ ಹಿಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT