ಸುದ್ದಿಗಾರರೊಡನೆ ಮಾತನಾಡುತ್ತಾ, ಸೆಪ್ಟೆಂಬರ್ 23 ಮತ್ತು 24ರಂದು ಉದಕಮಂಡಲದಲ್ಲಿ ತಮ್ಮ ಮತ್ತು ಮೈಸೂರು ಮುಖ್ಯಮಂತ್ರಿಗಳ ಸಭೆಯೊಂದನ್ನು ನೀರಾವರಿ ಸಚಿವರು ಏರ್ಪಡಿಸುವ ಬಗ್ಗೆ ತಮಗೇನೂ ತಿಳಿಯದೆಂದೂ ಮೈಸೂರು ಸರ್ಕಾರವು ಹೇಮಾವತಿ ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಮುಂದುವರಿಯುತ್ತಿದೆ ಎಂಬುದು ಮಾತ್ರ ತಮಗೆ ಗೊತ್ತೆಂದೂ ಅವರು ನುಡಿದರು.