ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ವಿಚಾರಣೆ ಆಮೆಗತಿಯಲ್ಲಿ ನಡೆಯುತ್ತಿರುವುದಕ್ಕೆ ಕಾರಣವನ್ನು ಪ್ರಧಾನ ಮಂತ್ರಿಗಳು ಸಂಸತ್ನಲ್ಲಿ ಬಹಿರಂಗಪಡಿಸಿ, ಜನತೆಯ ಮನದಲ್ಲಿ ಮೂಡಿರುವ ಅನುಮಾನವನ್ನು ತೊಡೆದು ಹಾಕಬೇಕು, ಇಲ್ಲದಿದ್ದರೆ ದೇಶದ ಜನರಿಗೆ ಈ ವ್ಯವಸ್ಥೆಯಲ್ಲಿ ನಂಬಿಕೆಯೇ ಹೋಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.