ರಸ್ತೆ ತಡೆ, ಬೀದರ್ ಉದ್ರಿಕ್ತ
ಬೀದರ್, ಏ. 4– ಕಲ್ಬುರ್ಗಿ ವಿಶ್ವವಿದ್ಯಾ ಲಯಕ್ಕೆ ಬಸವೇಶ್ವರ ಅವರ ಹೆಸರಿಡಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಇಂದು ಜಿಲ್ಲೆಯ ಹಲವು ಕಡೆಗಳಲ್ಲಿ ನಡೆಸಿದ ರಸ್ತಾರೋಕೊ ಕಾಲಕ್ಕೆ ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು, ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿರುವು ದಾಗಿ ಇಲ್ಲಿಗೆ ಬಂದಿರುವ ವರದಿ ತಿಳಿಸಿದೆ.