ಚಾರಿತ್ರ್ಯ, ಶಿಸ್ತು ಇಲ್ಲದೆ ದೇಶ ಅಭಿವೃದ್ಧಿಆಗದು– ಕೆ.ಎಸ್. ಹೆಗಡೆ
ಮಂಗಳೂರು, ಜೂನ್ 29– ಜಗತ್ತು ತೀವ್ರಗತಿಯಿಂದ ಅಭಿವೃದ್ಧಿ ಹೊಂದುತ್ತಿದೆ. ಆದರೆ ನಮ್ಮಲ್ಲಿ ರಾಷ್ಟ್ರೀಯ ಚಾರಿತ್ರ್ಯ ಮತ್ತು ಶಿಸ್ತು ಬೆಳೆಯದೆ, ಸಾಕಷ್ಟು ಅಭಿವೃದ್ಧಿ ಹೊಂದಿಲ್ಲವೆಂದು ಭಾರತ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಹೆಗಡೆ ಅವರು ಹೇಳಿದರು.